ಕರೋನಾ ರೋಗಿ ಬೈಕ್ ಕಳ್ಳ ಪರಾರಿ; ಆತಂಕ ಮೂಡಿಸಿದಾತ ಮತ್ತೆ ಸೆರೆ
ಕಾರವಾರ: ಕರೊನಾ ರೋಗಿ ಆಸ್ಪತ್ರೆಯಿಂದ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ಸೋಮವಾರ ನಡೆದಿದೆ. ಬೈಕ್ ಕಳ್ಳತನ ಆರೋಪದ ಮೇಲೆ ಶಿರಸಿ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಗೆ ಕರೊನಾ ಸೋಂಕು ಭಾನುವಾರ ದೃಢಪಟ್ಟಿತ್ತು. ಇದರಿಂದ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. 6 ಜನ ಪೊಲೀಸರು, ನ್ಯಾಯಾಧೀಶರನ್ನು, ನ್ಯಾಯಾಲಯದ ನಾಲ್ವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆತನನ್ನು ಕಾರವಾರ ಕ್ರಿಮ್ಸ್ ಕರೊನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಬೆಳಗಿನಜಾವ ಕಳ್ಳ ಇಬ್ಬರು ಸಹ ರೋಗಿಗಳ ಮೊಬೈಲ್ ಕದ್ದು, ಗ್ಲಾಸ್ ಒಡೆದು ನಾಪತ್ತೆಯಾಗಿದ್ದ. … Continue reading ಕರೋನಾ ರೋಗಿ ಬೈಕ್ ಕಳ್ಳ ಪರಾರಿ; ಆತಂಕ ಮೂಡಿಸಿದಾತ ಮತ್ತೆ ಸೆರೆ
Copy and paste this URL into your WordPress site to embed
Copy and paste this code into your site to embed