ಲಗ್ನಪತ್ರಿಕೆ ನೀಡಲು ವಧು ಟ್ರಿಪಲ್​ ರೈಡ್ ಹೋಗಿದ್ದ ಬೈಕ್​ ಆ್ಯಕ್ಸಿಡೆಂಟ್​; ಭೀಕರ ಅಪಘಾತಕ್ಕೆ ಮೂವರೂ ಸ್ಥಳದಲ್ಲೇ ಸಾವು…

ರಾಯಚೂರು: ರಾಜ್ಯದಲ್ಲಿ ಮತ್ತೆ ಮತ್ತೆ ಭೀಕರ ಅಪಘಾತಗಳು ಸಂಭವಿಸುತ್ತಲೇ ಇದ್ದು, ಇಂದು ನಡೆದ ಮತ್ತೊಂದು ಅಪಘಾತದಲ್ಲಿ ಮದುಮಗಳು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಾಲ್ಕೈದು ದಿನಗಳು ಕಳೆದರೆ ತವರು ಮನೆಯನ್ನು ಬಿಟ್ಟು ಗಂಡನ ಮನೆಯನ್ನು ಸೇರಬೇಕಿದ್ದ ವಧು, ಅದಕ್ಕೂ ಮೊದಲೇ ಅಜಾಗರೂಕತೆಯ ಚಾಲನೆಗೆ ಬಲಿಯಾಗಿ ಇಹಲೋಕ ತ್ಯಜಿಸುವಂತಾಗಿದೆ. ಲಿಂಗಸಗೂರು ತಾಲೂಕಿನ ಅಡವಿಭಾವಿ ಗ್ರಾಮದ ವಧು ರಜಿಯಾ ಬೇಗಂ, ಆಕೆಯ ಫ್ರೆಂಡ್ಸ್ ಅರುಣಾಕ್ಷಿ ಮತ್ತು ವೀರೇಶ್ ಮೃತರು. ರಾಯಚೂರು ಜಿಲ್ಲೆ ಮಸ್ಕಿ ಬಳಿ ಈ ಅಪಘಾತ ಸಂಭವಿಸಿದೆ. ಜನವರಿ … Continue reading ಲಗ್ನಪತ್ರಿಕೆ ನೀಡಲು ವಧು ಟ್ರಿಪಲ್​ ರೈಡ್ ಹೋಗಿದ್ದ ಬೈಕ್​ ಆ್ಯಕ್ಸಿಡೆಂಟ್​; ಭೀಕರ ಅಪಘಾತಕ್ಕೆ ಮೂವರೂ ಸ್ಥಳದಲ್ಲೇ ಸಾವು…