ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!

ಉಡುಪಿ: ಕಿರುತೆರೆಯಲ್ಲಿ ಕಿನ್ನರಿಯಾಗಿ ಖ್ಯಾತಿಗಳಿಸಿ, ಬಿಗ್​ಬಾಸ್‌ ಸೀಸನ್‌ 7ರಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಕುವರಿ ಭೂಮಿ ಶೆಟ್ಟಿ ಸದ್ಯ ಸಿಲಿಕಾನ್ ಸಿಟಿಯಿಂದ ದೂರವಿದ್ದು, ಹುಟ್ಟೂರಿನಲ್ಲಿ ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ. ಇದನ್ನೂ ಓದಿ: ಕರುನಾಡು ಕಂಪ್ಲೀಟ್ ಫ್ರೀ, ರಾಜ್ಯದಲ್ಲಿ ಇನ್ಮುಂದೆ ಎಲ್ಲೂ ಕೂಡ ಲಾಕ್​ಡೌನ್​ ಇರಲ್ಲ: ಸಿಎಂ ಬಿಎಸ್​ವೈ ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯ ಭೂಮಿ ಶೆಟ್ಟಿ, ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ ಇರುತ್ತಿದ್ದರು. ಆದ್ರೆ, ಸದ್ಯ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ … Continue reading ಸಿಲಿಕಾನ್ ಸಿಟಿಯಿಂದ ದೂರವಿದ್ದು ಕೃಷಿಯಲ್ಲೇ ಖುಷಿ ಕಾಣುತ್ತಿರುವ ಕರಾವಳಿ ಕುವರಿ!