ಬಿಗ್ಬಾಸ್ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್!
ಮುಂಬೈ: ಬಿಗ್ಬಾಸ್ ಖ್ಯಾತಿಯ ಸ್ವಯಂ ಘೋಷಿತ ದೇವಮಾನವ ವಿನೋದಾನಂದ್ ಝಾ ಬುಧವಾರದಂದು ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಓಂ ಎಂದೇ ಪ್ರಸಿದ್ಧರಾಗಿದ್ದ ಅವರು ಪಾರ್ಶ್ವವಾಯುವಿನಿಂದಾಗಿ ಮೃತರಾಗಿರುವುದಾಗಿ ತಿಳಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ದೆಹಲಿಯ ನಿಗಮ್ ಬೋಧ್ ಘಾಟ್ನಲ್ಲಿ ನಡೆಸಲಾಗುವುದು. ಹಿಂದಿಯ ಬಿಗ್ಬಾಸ್ 10ರಲ್ಲಿ ಭಾಗವಹಿಸಿದ್ದ ವಿನೋದಾನಂದ್ ಸಾಕಷ್ಟು ವಿಚಾರಗಳಲ್ಲಿ ಚರ್ಚೆಗೆ ಬಂದಿದ್ದರು. ಬಿಗ್ಬಾಸ್ ಮನೆಯ ಸಹಸ್ಪರ್ಧಿಗಳಿಗೆ ಕಿರಿಕಿರಿ ಮಾಡುವುದರ ಜತೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡುತ್ತಿದ್ದರು. ಇಬ್ಬರು ಸಹಸ್ಪರ್ಧಿಗಳ ಮೇಲೆ ಮೂತ್ರ ಮಾಡಿದ್ದ ಕಾರಣದಿಂದಾಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. … Continue reading ಬಿಗ್ಬಾಸ್ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್!
Copy and paste this URL into your WordPress site to embed
Copy and paste this code into your site to embed