ಬಿಗ್​ಬಾಸ್​ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್​!

ಮುಂಬೈ: ಬಿಗ್​ಬಾಸ್​ ಖ್ಯಾತಿಯ ಸ್ವಯಂ ಘೋಷಿತ ದೇವಮಾನವ ವಿನೋದಾನಂದ್​ ಝಾ ಬುಧವಾರದಂದು ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಓಂ ಎಂದೇ ಪ್ರಸಿದ್ಧರಾಗಿದ್ದ ಅವರು ಪಾರ್ಶ್ವವಾಯುವಿನಿಂದಾಗಿ ಮೃತರಾಗಿರುವುದಾಗಿ ತಿಳಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು. ಹಿಂದಿಯ ಬಿಗ್​ಬಾಸ್​ 10ರಲ್ಲಿ ಭಾಗವಹಿಸಿದ್ದ ವಿನೋದಾನಂದ್​ ಸಾಕಷ್ಟು ವಿಚಾರಗಳಲ್ಲಿ ಚರ್ಚೆಗೆ ಬಂದಿದ್ದರು. ಬಿಗ್​ಬಾಸ್​ ಮನೆಯ ಸಹಸ್ಪರ್ಧಿಗಳಿಗೆ ಕಿರಿಕಿರಿ ಮಾಡುವುದರ ಜತೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್​ ಮಾಡುತ್ತಿದ್ದರು. ಇಬ್ಬರು ಸಹಸ್ಪರ್ಧಿಗಳ ಮೇಲೆ ಮೂತ್ರ ಮಾಡಿದ್ದ ಕಾರಣದಿಂದಾಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. … Continue reading ಬಿಗ್​ಬಾಸ್​ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್​!