ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್​ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?

ಬೆಂಗಳೂರು: ಬಿಗ್​ಬಾಸ್​ ಕನ್ನಡ ಸೀಸನ್​-8ರ ವಿನ್ನರ್ ಪಾವಗಡ ಮಂಜು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್​ಹೌಸ್ ಸಂವಾದದಲ್ಲಿ ಮಾತನಾಡುತ್ತಿದ್ದು, ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ. ಬಿಗ್​​ಬಾಸ್​ನಲ್ಲಿನ ಅನುಭವ-ಅನಿಸಿಕೆಗಳನ್ನು ಹೇಳಿಕೊಂಡಿರುವ ಅವರು ಸಾಕಷ್ಟು ವಿಚಾರಗಳನ್ನು ವಿಜಯವಾಣಿ ಕ್ಲಬ್​ನಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಕರೊನಾ-ಲಾಕ್​ಡೌನ್​ ಕಾರಣದಿಂದಾಗಿ ಬಿಗ್​ಬಾಸ್​ ಅರ್ಧಕ್ಕೇ ನಿಂತುಹೋದ ಆ 72ನೇ ದಿನ ನನ್ನ ಜೀವಮಾನದ ಅತ್ಯಂತ ದುಃಖದ ದಿನ. ಯಾರಿಗೂ ಸಿಕ್ಕದ ಅವಕಾಶ ಸಿಕ್ಕಿದೆ. ಸಾವಿರ ಕನಸು ಕಟ್ಟಿಕೊಂಡು ಬಂದಿರುವಾಗ ಹೀಗಾಗಬೇಕಾ, ಭಗವಂತ ನನಗೆ ಏಕೆ ಹೀಗೆ ಮಾಡಿದ ಎಂದು … Continue reading ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್​ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?