ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?
ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್-8ರ ವಿನ್ನರ್ ಪಾವಗಡ ಮಂಜು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ಹೌಸ್ ಸಂವಾದದಲ್ಲಿ ಮಾತನಾಡುತ್ತಿದ್ದು, ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ. ಬಿಗ್ಬಾಸ್ನಲ್ಲಿನ ಅನುಭವ-ಅನಿಸಿಕೆಗಳನ್ನು ಹೇಳಿಕೊಂಡಿರುವ ಅವರು ಸಾಕಷ್ಟು ವಿಚಾರಗಳನ್ನು ವಿಜಯವಾಣಿ ಕ್ಲಬ್ನಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಕರೊನಾ-ಲಾಕ್ಡೌನ್ ಕಾರಣದಿಂದಾಗಿ ಬಿಗ್ಬಾಸ್ ಅರ್ಧಕ್ಕೇ ನಿಂತುಹೋದ ಆ 72ನೇ ದಿನ ನನ್ನ ಜೀವಮಾನದ ಅತ್ಯಂತ ದುಃಖದ ದಿನ. ಯಾರಿಗೂ ಸಿಕ್ಕದ ಅವಕಾಶ ಸಿಕ್ಕಿದೆ. ಸಾವಿರ ಕನಸು ಕಟ್ಟಿಕೊಂಡು ಬಂದಿರುವಾಗ ಹೀಗಾಗಬೇಕಾ, ಭಗವಂತ ನನಗೆ ಏಕೆ ಹೀಗೆ ಮಾಡಿದ ಎಂದು … Continue reading ಅದು ನನ್ನ ಅತ್ಯಂತ ದುಃಖಮಯ ದಿನ; ಬಿಗ್ಬಾಸ್ ವಿನ್ನರ್ ಪಾವಗಡ ಮಂಜು ಹೇಳಿದ್ದು ಯಾವುದರ ಬಗ್ಗೆ?
Copy and paste this URL into your WordPress site to embed
Copy and paste this code into your site to embed