ರಾ.ಹೆ. ಡಾಂಬರೀಕರಣಕ್ಕೆ ಜನತೆ ಹೈರಾಣ! ಬ್ರಹ್ಮಾವರದಿಂದ ಕಲ್ಯಾಣಪುರ ಸಂತೆಕಟ್ಟೆ ಸಂಚಾರ ಕಷ್ಟಕರ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರದಿಂದ ಸಂತೆಕಟ್ಟೆ ರಸ್ತೆಯಲಲಿ ಡಾಂಬರು ಕಾಮಗಾರಿ ನಡೆಯುತ್ತಿರುವುದರಿಂದ ಜನತೆ ಹಾಗೂ ವಾಹನ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ಏಕಮುಖ ಸಂಚಾರ ವ್ಯವಸ್ಥೆಯನ್ನು ಬದಲಿ ರಸ್ತೆ ಇಲ್ಲದೆ ಮಾಡುವುದರಿಂದ ಹಲವಾರು ಅಪಘಾತಗಳು ಸಾವು-ನೋವು ಸಂಭವಿಸಿವೆ. ಬೇರೆ ರಾಜ್ಯದ ಪ್ರವಾಸಿಗರು, ಶುಭಕಾರ್ಯಕ್ಕೆ, ದೈವ ದೇವರ ಉತ್ಸವಕ್ಕೆ ಊರಿಗೆ ಬರುವ ಕಾರಣ ಮಾಮೂಲಿಗಿಂತ 4 ಪಟ್ಟು ವಾಹನ ಸಂಚಾರ ಹೆಚ್ಚಾಗಿದ್ದು, ತುರ್ತು 30 ನಿಮಿಷದ ಸಂಚಾರಕ್ಕೆ ಆಂಬುಲೆನ್ಸ್‌ಗಳೂ ಕೂಡಾ ಗಂಟೆಗಟ್ಟಲೆ ಕಾಯುವ ಅನಿವಾರ್ಯ … Continue reading ರಾ.ಹೆ. ಡಾಂಬರೀಕರಣಕ್ಕೆ ಜನತೆ ಹೈರಾಣ! ಬ್ರಹ್ಮಾವರದಿಂದ ಕಲ್ಯಾಣಪುರ ಸಂತೆಕಟ್ಟೆ ಸಂಚಾರ ಕಷ್ಟಕರ