ಭೂಮಿಪೂಜೆ

blank

ಧಾರವಾಡ: ಮಾಳಮಡ್ಡಿಯಲ್ಲಿ ಶ್ರೀ ಉತ್ತರಾದಿ ಮಠದ ನೂತನ ಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸವನ್ನು ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ಶುಕ್ರವಾರ ನೆರವೇರಿಸಿದರು.
ಶಶಿ ಆಚಾರ್ಯ, ವಿದ್ಯಾಧಿಶಾಚಾರ್ಯ ಗುತ್ತಲ, ವಾದಿರಾಜಾಚಾರ್ಯ ತಡಕೋಡ, ಪ್ರಲ್ಹಾದಾಚಾರ್ಯ ಗಲಗಲಿ, ಶ್ರೀಕಾಂತಾಚಾರ್ಯ ಬಿದರಕುಂದಿ, ಕೇಶವಾಚಾರ್ಯ ಕೆರೂರ, ರಾಮಾಚಾರ್ಯ ಅಧ್ಯಾಪಕ, ರಾಮಾಚಾರ್ಯ ಬಾಗಲಕೋಟ, ಶ್ರೀನಿವಾಸ ಮಾನ್ವಿ, ಹನಮಂತ ಕೊಟಬಾಗಿ, ಅಶೋಕ ಹುದ್ದಾರ, ಕೃಷ್ಣ ದೇಸಾಯಿ, ಶ್ರೀನಿವಾಸಮೂರ್ತಿ ಪಾಂಡುರಂಗಿ, ಆರ್​.ಎಂ. ಕುಲಕರ್ಣಿ, ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ, ಸಂಜಯ ಕಪಟಕರ, ಈರಣ್ಣ ಹಪ್ಪಳಿ, ಶ್ರೀಹರಿ ಕೊಪ್ಪರ, ಪ್ರಮೋದಾಚಾರ್ಯ, ಇತರರು ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…