ಅವಹೇಳನಕಾರಿ ಹೇಳಿಕೆ; ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮೇಲೆ ಇಂಕ್ ಎಸೆತ
ಮುಂಬೈ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇನಕಾರಿ ಹೇಳಿಕೆ ಹಾಗೂ ಗುತ್ತಿಗೆ ನೇಮಕಾತಿ ವಿಚಾರವಾಗಿ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮೇಲೆ ಭೀಮ್ ಆರ್ಮಿ ಸದಸ್ಯರು ಇಂಕ್ ಚೆಲ್ಲಿ ಆಕ್ರೋಶ ಹೊರಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬಂಧಿತನನ್ನು ಅಜಯ್ ಮೆಂಡರ್ಗಿಕರ್ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೊಲ್ಲಾಪುರದಲ್ಲಿರುವ ಸರ್ಕಾರಿ ಗೆಸ್ಟ್ಹೌಸ್ಗೆ ಆಗಮಿಸುವ ಸಚಿವರನ್ನು ಭೇಟಿ … Continue reading ಅವಹೇಳನಕಾರಿ ಹೇಳಿಕೆ; ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮೇಲೆ ಇಂಕ್ ಎಸೆತ
Copy and paste this URL into your WordPress site to embed
Copy and paste this code into your site to embed