ಅವಹೇಳನಕಾರಿ ಹೇಳಿಕೆ; ಮಹಾರಾಷ್ಟ್ರ ಸಚಿವ ಚಂದ್ರಕಾಂತ್​ ಪಾಟೀಲ್ ಮೇಲೆ ಇಂಕ್ ಎಸೆತ

ಮುಂಬೈ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇನಕಾರಿ ಹೇಳಿಕೆ ಹಾಗೂ ಗುತ್ತಿಗೆ ನೇಮಕಾತಿ ವಿಚಾರವಾಗಿ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್​ ಮೇಲೆ ಭೀಮ್​ ಆರ್ಮಿ ಸದಸ್ಯರು ಇಂಕ್​ ಚೆಲ್ಲಿ ಆಕ್ರೋಶ ಹೊರಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಬಂಧಿತನನ್ನು ಅಜಯ್​ ಮೆಂಡರ್​ಗಿಕರ್​ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸೊಲ್ಲಾಪುರದಲ್ಲಿರುವ ಸರ್ಕಾರಿ ಗೆಸ್ಟ್​ಹೌಸ್​ಗೆ ಆಗಮಿಸುವ ಸಚಿವರನ್ನು ಭೇಟಿ … Continue reading ಅವಹೇಳನಕಾರಿ ಹೇಳಿಕೆ; ಮಹಾರಾಷ್ಟ್ರ ಸಚಿವ ಚಂದ್ರಕಾಂತ್​ ಪಾಟೀಲ್ ಮೇಲೆ ಇಂಕ್ ಎಸೆತ