ರವಿ ಬೆಳಗೆರೆ ಖ್ಯಾತಿ ಹೆಚ್ಚಿಸಿದ ಭೀಮಾತೀರ..!
ವಿಜಯಪುರ: ಭೀಮಾತೀರದ ಹಂತಕರ ಆಯುಧದಷ್ಟೇ ಹರಿತವಾದದ್ದು ಲೇಖಕ ರವಿ ಬೆಳಗೆರೆ ಅವರ ಲೇಖನಿ. ಹೌದು, ಭೀಮಾತೀರ ಹಂತಕರು ಎಂಬ ಪದ ಹುಟ್ಟುಹಾಕಿದ ರವಿ ಬೆಳಗೆರೆ ಎಂಬ ಖ್ಯಾತ ಲೇಖಕನನ್ನು ಕಳೆದುಕೊಂಡ ಭೀಮೆ ಒಡಲು ಕಂಬನಿಗರಿಯುತ್ತಿದೆ. ಭೀಮಾತೀರದೊಂದಿಗೆ ರವಿ ಬೆಳಗೆರೆ ಅವರ ಒಡನಾಟ ಅವಿಸ್ಮರಣೀಯ. ಅದೊಂದು ಕುಖ್ಯಾತ ಬರಹವಾದರೂ ರವಿ ಬೆಳಗೆರೆ ಮತ್ತು ಅವರು ನಡೆಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯ ಖ್ಯಾತಿ ಹೆಚ್ಚಿಸಿದ್ದು ಸುಳ್ಳಲ್ಲ. ಇದನ್ನೂ ಓದಿ: ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ … Continue reading ರವಿ ಬೆಳಗೆರೆ ಖ್ಯಾತಿ ಹೆಚ್ಚಿಸಿದ ಭೀಮಾತೀರ..!
Copy and paste this URL into your WordPress site to embed
Copy and paste this code into your site to embed