ಕಾಂಗ್ರೆಸ್ ಜೋಡೋ ಶುರು, ಉತ್ಸಾಹ ಜೋರು: ರಾಜ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಪಾದಯಾತ್ರೆ

| ಶ್ರೀಕಾಂತ್ ಶೇಷಾದ್ರಿ/ಕಿರಣ್ ಮಾದರಹಳ್ಳಿ ಗುಂಡ್ಲುಪೇಟೆ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ದೂರದೃಷ್ಟಿಯಲ್ಲಿಟ್ಟಕೊಂಡೇ ಅಖಿಲ ಭಾರತ ಕಾಂಗ್ರೆಸ್ ಹಮ್ಮಿಕೊಂಡ ಭಾರತ್ ಜೋಡೋ ಯಾತ್ರೆ ತನ್ನ ಉದ್ದೇಶವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಾ, ತನ್ನ ಶಕ್ತಿ- ಉತ್ಸಾಹ ಕುಂದಿಲ್ಲ ಎಂದು ಸಂದೇಶ ಸಾರುತ್ತಾ ರಾಜ್ಯದಲ್ಲಿ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹೊಸ ರೂಪಾಂತರದಲ್ಲಿ ಕಾಣಿಸಿಕೊಂಡಿರುವ ರಾಹುಲ್ ಗಾಂಧಿ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಐನೂರು ಕಿ.ಮೀ. ಸಾಗಿ ಬಂದರೂ ಅವರು ಇನಿತೂ ಕುಂದಿದಂತೆ ಕಾಣಿಸಿಲ್ಲ. ಪಕ್ಷದ ಸಂಪತ್ತಿನಂತಿರುವ ಕಾರ್ಯಕರ್ತರ ನಡುವೆ … Continue reading ಕಾಂಗ್ರೆಸ್ ಜೋಡೋ ಶುರು, ಉತ್ಸಾಹ ಜೋರು: ರಾಜ್ಯ ಪ್ರವೇಶಿಸಿದ ರಾಹುಲ್ ಗಾಂಧಿ ಪಾದಯಾತ್ರೆ