ಮಹಾಭಾರತವನ್ನು ರಚಿಸಿದ ಸ್ಥಳವನ್ನು ತಲುಪಿದ ರಾಹುಲ್ ಗಾಂಧಿ ; ಆಶೀರ್ವಾದ ಪಡೆದು ಪ್ರಯಾಣ ಮತ್ತೆ ಪ್ರಾರಂಭ

ಒರಿಸ್ಸಾ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಪಶ್ಚಿಮ ಒಡಿಶಾ ಪ್ರವೇಶಿಸಿದೆ. ಇಲ್ಲಿಗೆ ತಲುಪಿದ ನಂತರ ರಾಹುಲ್ ಮೊದಲು ಸುಂದರ್‌ಗಢ್ ಜಿಲ್ಲೆಯ ವೇದವ್ಯಾಸ್ ಧಾಮಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಈ ವೇದವ್ಯಾಸ್ ಧಾಮ ಅಥವಾ ದೇವಾಲಯ ಋಷಿ ಮತ್ತು ಕವಿ ವೇದವ್ಯಾಸ ಅವರು ಮಹಾಭಾರತವನ್ನು ರಚಿಸಿದ ಸ್ಥಳವೆಂದು ಪರಿಗಣಿಸಲಾಗಿದೆ. ರಾಹುಲ್ ಭೇಟಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದ್ದಾರೆ. “ನಾವು ಭಾರತ್ ಜೋಡೋ … Continue reading ಮಹಾಭಾರತವನ್ನು ರಚಿಸಿದ ಸ್ಥಳವನ್ನು ತಲುಪಿದ ರಾಹುಲ್ ಗಾಂಧಿ ; ಆಶೀರ್ವಾದ ಪಡೆದು ಪ್ರಯಾಣ ಮತ್ತೆ ಪ್ರಾರಂಭ