ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

ಪಯ್ಯನ್ನೂರು: ಲಾಕ್​ಡೌನ್​ ಕಾರಣಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳಿಗೂ ಹೆಚ್ಚು ಕಾಲ ಜುವೆಲ್ಲರಿ ಶಾಪ್​​ಗಳೂ ಸೇರಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮನುಷ್ಯರಿಗಷ್ಟೇ ಇದು ಲಾಕ್​ಡೌನ್ ಕಾಲ. ಕಾಡುಪ್ರಾಣಿಗಳಿಗಲ್ಲ. ಮನುಷ್ಯ ಸಂಚಾರ ಕಡಿಮೆಯಾದ ಕಾರಣ ಕಾಡುಪ್ರಾಣಿಗಳು ನಗರ ಪ್ರದೇಶಗಳಲ್ಲಿ ಸಂಚರಿಸುವ ದೃಶ್ಯಗಳು ಕಂಡುಬಂದಿವೆ. ಕೇರಳದಲ್ಲಿ ಇಂತಹ ಪ್ರಕರಣ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಅನೇಕ ಕಡೆ ಆನೆ, ಜಿಂಕೆ, ಕಾಡುಕೋಣ ಇತ್ಯಾದಿಗಳು ಕಾಣಸಿಕ್ಕಿವೆ. ಹಾವುಗಳೂ ಕಾಣಸಿಕ್ಕಿವೆ, ಸಿಕ್ಕುತ್ತಲೂ ಇವೆ. ಬೇಸಿಗೆ ಕಾಲವಾದ್ದರಿಂದ ಎಲ್ಲವೂ ತಂಪು ಪ್ರದೇಶವನ್ನು ಅರಸಿ ಹೊರಬರುತ್ತಿವೆ. … Continue reading ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !