ಬೆಂಗಳೂರಿನಲ್ಲಿ G20 ಶೃಂಗಸಭೆ; ಭದ್ರತೆ ಸಭೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್
ಬೆಂಗಳೂರು: ಡಿಸೆಂಬರ್ 11 ರಿಂದ 18ರ ವರೆಗೆ ದೇನಹಳ್ಳಿಯ ನಂದಿಬೆಟ್ಡದ, ಕೊಡಗುರ್ಕಿ ಬಳಿಯ ಜೆ.ಡಬ್ಯೂ ಮೆರಿಯಟ್ ಹೋಟೆಲ್ನಲ್ಲಿ G20 ಶೃಂಗಸಭೆ ನಡೆಯಲಿದೆ. ಬೆಂಗಳೂರಿನಲ್ಲಿ G20 ಶೃಂಗಸಭೆ ಆಯೋಜನೆಗೊಂಡಿರುವುದರಿಂದ ಹೋಟೆಲ್ಗೆ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಟೆಲ್ ಸೆಕ್ಯೂರಿಟಿ, ಗಾಲ್ಪ್ ಕ್ಲಬ್ ನ ಜಿಎಂ, ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್ ಯಾವಲ್ಲ ಭದ್ರತೆಗೆ ಕ್ರಮ ಕೈಗೊಳ್ಳಬೆಕೆಂಬ ಮಾಹಿತಿ ಪಡೆದರು. ಭಾರತವು ಜಿ-20 … Continue reading ಬೆಂಗಳೂರಿನಲ್ಲಿ G20 ಶೃಂಗಸಭೆ; ಭದ್ರತೆ ಸಭೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್
Copy and paste this URL into your WordPress site to embed
Copy and paste this code into your site to embed