ಪತ್ನಿಯನ್ನು ಬಿಟ್ಟಿರಲಾರದೇ ಆಕೆಯ ಮನೆಗೆ ಹೋಗಿದ್ದ ಪತಿ ನಿಗೂಢ ಸಾವು! ದೂರು ದಾಖಲು

ಬೆಂಗಳೂರು: ಪತ್ನಿಯ ಮನೆಗೆ ಹೋಗಿದ್ದ ವ್ಯಕ್ತಿಯೊಬ್ಬ ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ವೈಯಾಲಿ ಕಾವಲ್​​ನಲ್ಲಿ ನಡೆದಿದ್ದು, ಮೃತನ ಕುಟುಂಬಸ್ಥರು ಆತನ ಪತ್ನಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ವಿನೋದ್ ಕುಮಾರ್ ಮೃತ ವ್ಯಕ್ತಿ. ನಿರ್ಮಲಾ ಮತ್ತು ವಿನೋದ್​ 10 ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಸಹ ಇದ್ದಾರೆ. ಕಳೆದ ಎರಡು ತಿಂಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ಶುರುವಾಗಿತ್ತು. ಹೀಗಾಗಿ ನಿರ್ಮಲಾ, ಗಂಡನನ್ನು ಮನೆಬಿಟ್ಟು ಓಡಿಸಿದ್ದಳು. ನಂತರ ವೈಯಾಲಿಕಾವಲ್​ನಿಂದ ಕೆ.ಆರ್.ಪುರಂನಲ್ಲಿರುವ ತಾಯಿ … Continue reading ಪತ್ನಿಯನ್ನು ಬಿಟ್ಟಿರಲಾರದೇ ಆಕೆಯ ಮನೆಗೆ ಹೋಗಿದ್ದ ಪತಿ ನಿಗೂಢ ಸಾವು! ದೂರು ದಾಖಲು