ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಂಬಿಕೆ ಹೆಸರಿನಲ್ಲಿ ಬಲೆಗೆ ಬೀಳಿಸಿ ವಿಕೃತ ಮೆರೆದು ಹಣ ದೋಚುತಿದ್ದ ಖತರ್ನಾಕ್​ ಗ್ಯಾಂಗ್​ ಒಂದನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮಂಗಳ, ರವಿ, ಶಿವಕುಮಾರ್ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಮಂಗಳ ಮತ್ತು ರವಿ ಇಬ್ಬರು ಗಂಡ-ಹೆಂಡತಿ. ಈ ಗ್ಯಾಂಗ್​ ವಿಚ್ಛೇದಿತ ಅಥವಾ ವಿಧವೆರನ್ನೇ ಹುಡುಕುತ್ತಿತ್ತು. ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಂಗಳ, ಅವರಲ್ಲಿ ನಂಬಿಕೆ ಗಳಿಸಿಕೊಳ್ಳುತ್ತಿದ್ದಳು. ಬಳಿಕ ಫೋನ್ ಮಾಡಿ ಭೇಟಿ ಮಾಡಬೇಕು ಅಂತಾ ಮಂಗಳ ಕರೆಯುತ್ತಿದ್ದಳು. ಭೇಟಿ ಮಾಡಲು ಬಂದ … Continue reading ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​