ಬೆಂಗಳೂರಲ್ಲಿ ತಪ್ಪಿದ ಭಾರಿ ದುರಂತ; ಶಂಕಿತ ಉಗ್ರರ ಬಂಧನದ ಹಿಂದಿದೆ ರೋಚಕ ಸ್ಟೋರಿ..

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಪೊಲೀಸರ ಈ ಕಾರ್ಯಾಚರಣೆಯ ಹಿಂದೆ ಒಂದು ರೋಚಕ ಸ್ಟೋರಿ ಇದೆ. ಶಂಕಿತರ ಬಗ್ಗೆ ಸಿಸಿಬಿ ಪೊಲೀಸರಿಗೆ ಸಿಕ್ಕ ಒಂದು ಲೀಡ್‌ನಿಂದಾಗಿ ಐವರು ಶಂಕಿತ ಉಗ್ರರು ಲಾಕ್ ಆಗಿದ್ದಾರೆ. ವಿಧ್ವಂಸಕ ಕೃತ್ಯದ ಬಗ್ಗೆ ಸಿಸಿಬಿಗೆ ಮೊದಲೇ ಮಾಹಿತಿಯೊಂದು ಸಿಕ್ಕಿತ್ತು.  ಈ ಪ್ರಕರಣದ ಪ್ರಮುಖ ಆರೋಪಿ ಜುನೈದ್‌ನಿಂದ ಬರ್ತಿದ್ದ ಫಂಡ್ ಬಗ್ಗೆ … Continue reading ಬೆಂಗಳೂರಲ್ಲಿ ತಪ್ಪಿದ ಭಾರಿ ದುರಂತ; ಶಂಕಿತ ಉಗ್ರರ ಬಂಧನದ ಹಿಂದಿದೆ ರೋಚಕ ಸ್ಟೋರಿ..