ಪಿಎಸ್‌ಐಗೆ ಗಂಡುಮಗು ಹುಟ್ಟಿದ ಖುಷಿ: ಪೊಲೀಸ್‌ ಠಾಣೆ ಸೀಲ್‌ಡೌನ್‌!

ಬಳ್ಳಾರಿ: ಕರೊನಾ ಸೋಂಕು ಯಾವ ರೀತಿ ಹೇಗೆ ಬರುತ್ತದೆ ಎಂದು ತಿಳಿಯುವುದು ಅಸಾಧ್ಯವಾದ ಮಾತು. ಇದೇ ಕಾರಣಕ್ಕೆ ಯಾವುದೇ ಸಭೆ, ಸಮಾರಂಭಗಳನ್ನು ಏರ್ಪಡಿಸಬೇಡಿ ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ನಂತರ ನಿಯಮ ಸ್ವಲ್ಪ ಸಡಿಲಿಕೆಗೊಳಿಸಿ ಸಭೆ ಸಮಾರಂಭಗಳಿಗೆ ಕೆಲವೊಂದು ಷರತ್ತು ವಿಧಿಸಿ ಅನುಮತಿಯನ್ನೇನೋ ಸರ್ಕಾರ ನೀಡಿತು. ಅದರೆ ಇದೇ ಸಭೆ-ಸಮಾರಂಭಗಳೇ ಇದೀಗ ಎಷ್ಟೋ ಜನರಿಗೆ ಮುಳುವಾಗತೊಡಗಿದೆ. ಇದನ್ನೂ ಓದಿ: ಕರೊನಾ ಶಂಕಿತ ಮೃತಪಟ್ಟರೆ ವರದಿಗೆ ಕಾಯಬೇಕಿಲ್ಲ: ಕೇಂದ್ರ ಹೇಳಿರುವುದೇನು? ಅಂಥದ್ದೇ ಒಂದು ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ … Continue reading ಪಿಎಸ್‌ಐಗೆ ಗಂಡುಮಗು ಹುಟ್ಟಿದ ಖುಷಿ: ಪೊಲೀಸ್‌ ಠಾಣೆ ಸೀಲ್‌ಡೌನ್‌!