ಹೈಕೋರ್ಟ್ನಿಂದ ಮಹತ್ವದ ಸೂಚನೆ: ಮನಬಂದಂತೆ ವಾಟ್ಸ್ಆ್ಯಪ್ ಸ್ಟೇಟಸ್ ಹಾಕುವ ಮುನ್ನ ಇದನ್ನೊಮ್ಮೆ ಓದಿ…
ಮುಂಬೈ: ವಾಟ್ಸಾಪ್ ಸ್ಟೇಟಸ್ ಮೂಲಕ ಇತರರಿಗೆ ಏನನ್ನಾದರೂ ತಿಳಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಾಂಬೆ ಹೈಕೋರ್ಟ್ ಸೂಚನೆಯನ್ನು ನೀಡಿದೆ. ಇದನ್ನೂ ಓದಿ: ಬಾಲಕನಿಂದ ಯೂಟ್ಯೂಬ್ ವಿಡಿಯೋಗಳ ಅನುಕರಣೆ: ಕೋಣೆಯೊಳಗಿನ ದೃಶ್ಯ ನೋಡಿ ಆಘಾತಕ್ಕೊಳಗಾದ ಪಾಲಕರು.. ಧಾರ್ಮಿಕ ಗುಂಪಿನ ವಿರುದ್ಧ ದ್ವೇಷದ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕಿಶೋರ್ ಲ್ಯಾಂಡ್ಕರ್(27) ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಯುವಕ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ಬಾಂಬೆ ಹೈಕೋರ್ಟ್ನ ಪೀಠವು ವಜಾಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಸಂಪರ್ಕದಲ್ಲಿರುವವರಿಗೆ ಏನನ್ನಾದರೂ … Continue reading ಹೈಕೋರ್ಟ್ನಿಂದ ಮಹತ್ವದ ಸೂಚನೆ: ಮನಬಂದಂತೆ ವಾಟ್ಸ್ಆ್ಯಪ್ ಸ್ಟೇಟಸ್ ಹಾಕುವ ಮುನ್ನ ಇದನ್ನೊಮ್ಮೆ ಓದಿ…
Copy and paste this URL into your WordPress site to embed
Copy and paste this code into your site to embed