ಹೈಕೋರ್ಟ್​ನಿಂದ ಮಹತ್ವದ ಸೂಚನೆ: ಮನಬಂದಂತೆ ವಾಟ್ಸ್​​ಆ್ಯಪ್ ಸ್ಟೇಟಸ್‌ ಹಾಕುವ ಮುನ್ನ ಇದನ್ನೊಮ್ಮೆ ಓದಿ…

ಮುಂಬೈ: ವಾಟ್ಸಾಪ್ ಸ್ಟೇಟಸ್ ಮೂಲಕ ಇತರರಿಗೆ ಏನನ್ನಾದರೂ ತಿಳಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಾಂಬೆ ಹೈಕೋರ್ಟ್ ಸೂಚನೆಯನ್ನು ನೀಡಿದೆ. ಇದನ್ನೂ ಓದಿ: ಬಾಲಕನಿಂದ ಯೂಟ್ಯೂಬ್ ವಿಡಿಯೋಗಳ ಅನುಕರಣೆ: ಕೋಣೆಯೊಳಗಿನ ದೃಶ್ಯ ನೋಡಿ ಆಘಾತಕ್ಕೊಳಗಾದ ಪಾಲಕರು.. ಧಾರ್ಮಿಕ ಗುಂಪಿನ ವಿರುದ್ಧ ದ್ವೇಷದ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕಿಶೋರ್ ಲ್ಯಾಂಡ್ಕರ್(27) ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಯುವಕ ಕೋರ್ಟ್​ಗೆ ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ಬಾಂಬೆ ಹೈಕೋರ್ಟ್​ನ ಪೀಠವು ವಜಾಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಸಂಪರ್ಕದಲ್ಲಿರುವವರಿಗೆ ಏನನ್ನಾದರೂ … Continue reading ಹೈಕೋರ್ಟ್​ನಿಂದ ಮಹತ್ವದ ಸೂಚನೆ: ಮನಬಂದಂತೆ ವಾಟ್ಸ್​​ಆ್ಯಪ್ ಸ್ಟೇಟಸ್‌ ಹಾಕುವ ಮುನ್ನ ಇದನ್ನೊಮ್ಮೆ ಓದಿ…