ಸಿಎಂಗೆ ಶುರುವಾಯ್ತು ‘ಉಸ್ತುವಾರಿ’ ವರಿ; ಸ್ವಂತ ಜಿಲ್ಲೆಗೆ ಹೆಚ್ಚು ಬೇಡಿಕೆ, ಬೆಂಗಳೂರು ಜವಾಬ್ದಾರಿಗೆ ಡಿಮಾಂಡ್
|ಶಿವಾನಂದ ತಗಡೂರು ಬೆಂಗಳೂರು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ತುಂಬುತ್ತಿದ್ದರೂ, ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾತ್ರ ಆಗಿಲ್ಲ. ಉಸ್ತುವಾರಿ ಸಚಿವರಿಲ್ಲದೆ, ಜಿಲ್ಲೆಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಕೆಡಿಪಿ ಸಭೆಗಳನ್ನು ನಡೆಸಲು ಸಾಧ್ಯವಾಗಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿದ್ದ ಉಸ್ತುವಾರಿಗಳನ್ನೇ ಈಗಿನ ಸರ್ಕಾರದಲ್ಲಿಯೂ ಮುಂದುವರಿ ಸಿದ್ದರೂ, ಅಧಿಕೃತ ಆದೇಶ ಮಾತ್ರ ಹೊರಬಿದ್ದಿಲ್ಲ. ಕೋವಿಡ್ ನಿಭಾಯಿಸಲು ನೇಮಿಸಿದ್ದ ಉಸ್ತುವಾರಿ ಸಚಿವರಿಗೇ ಅತಿವೃಷ್ಟಿ ನಿರ್ವಹಣೆ ಜವಬ್ದಾರಿಯನ್ನೂ ನೀಡಲಾಗಿದೆ. ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲು … Continue reading ಸಿಎಂಗೆ ಶುರುವಾಯ್ತು ‘ಉಸ್ತುವಾರಿ’ ವರಿ; ಸ್ವಂತ ಜಿಲ್ಲೆಗೆ ಹೆಚ್ಚು ಬೇಡಿಕೆ, ಬೆಂಗಳೂರು ಜವಾಬ್ದಾರಿಗೆ ಡಿಮಾಂಡ್
Copy and paste this URL into your WordPress site to embed
Copy and paste this code into your site to embed