ಕರಡಿ ಕಣ್ಣೀರಿಗೆ ಕರಗಿದ ರೈತರು!

ಕೈಲಾಂಚ(ರಾಮನಗರ): ಬೆಳ್ಳಂಬೆಳಗ್ಗೆ ಜಮೀನಿನ ಕೆಲಸಕ್ಕೆಂದು ಬಂದ ಜನರಿಗೆ ಯಾವುದೋ ನರಳಾಟದ ವಿಚಿತ್ರ ಶಬ್ದವೊಂದು ಕೇಳಿಸುತ್ತಿತ್ತು. ಶಬ್ದ ಬರುತ್ತಿರುವ ದಿಕ್ಕಿನತ್ತ ಹೋಗಿ ನೋಡಿದ್ರೆ ಕರಡಿಯೊಂದು ಬೇಟೆಗಾರರ ಉರುಳಿಗೆ ಸಿಕ್ಕಿ ಹಳ್ಳದಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡಿದೆ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ನಂಜಾಪುರ-ಕುರುಬಹಳ್ಳಿದೊಡ್ಡಿ ಮಧ್ಯೆ ಹಳ್ಳದಲ್ಲಿ ಮಂಗಳವಾರ ಬೆಳಗ್ಗೆ ಉರುಳಿಗೆ ಸಿಲುಕಿದ್ದ ಸುಮಾರು 8 ವರ್ಷದ ಗಂಡು ಕರಡಿ ರಕ್ಷಣೆಗಾಗಿ ಚೀರಾಡುತ್ತಿತ್ತು. ಇದನ್ನು ಕಂಡ ರೈತರು ಮಮ್ಮಲ ಮರುಗಿದರು. ಇದನ್ನೂ ಓದಿರಿ video/ ರೈತನ 700 ಅಡಕೆ, ತೆಂಗು, ಬಾಳೆ … Continue reading ಕರಡಿ ಕಣ್ಣೀರಿಗೆ ಕರಗಿದ ರೈತರು!