VIDEO| ಪ್ರಯಾಣಿಕರ ತಂಗುದಾಣದಲ್ಲಿ ದೈತ್ಯ ಕರಡಿ! ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಸಂಚಕಾರ

ತುಮಕೂರು: ಜನರೇ ತಂಗುದಾಣಗಳತ್ತ ಹೋಗೋ ಮುನ್ನ ಎಚ್ಚರ! ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ! ಹೌದು, ಇಲ್ಲಿನ ದೃಶ್ಯ ನೋಡಿದ್ರೆ ಹೀಗೆ ಹೇಳಬೇಕನ್ನಿಸುತ್ತದೆ. ನಿತ್ಯ ನೂರಾರು ಜನರು ವಾಯುವಿಹಾರಕ್ಕೆಂದು ಬೆಳ್ಳಂಬೆಳಗ್ಗೆ ಮತ್ತು ಸಂಜೆ ವೇಳೆ ಬರುವ ದಾರಿಯಲ್ಲೇ ದೈತ್ಯ ಕರಡಿಯೊಂದು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಇದು ಪ್ರವಾಸಿ ತಾಣ ಕೂಡ. ನಗರದ ಕೂಗಳತೆ ದೂರದಲ್ಲೇ ಇರುವ ದೇವರಾಯನದುರ್ಗ ಮತ್ತು ನಾಮದಚಿಲುಮೆಗೆ ಪ್ರವಾಸಿಗರು ಮಾತ್ರವಲ್ಲ ಸುತ್ತಮುತ್ತಲ ಜನರು ನಿತ್ಯ ವಾಯುವಿಹಾರಕ್ಕೆ ಬರುತ್ತಾರೆ. ಅರಣ್ಯ ಪ್ರದೇಶದಲ್ಲಿರುವ ಈ ಸ್ಥಳಕ್ಕೆ … Continue reading VIDEO| ಪ್ರಯಾಣಿಕರ ತಂಗುದಾಣದಲ್ಲಿ ದೈತ್ಯ ಕರಡಿ! ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಸಂಚಕಾರ