‘ಸಾರ್ವಜನಿಕರ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ, ತನಿಖೆ ಮಾಡಿದರೆ ಸಮಯ ವ್ಯರ್ಥ’!
ಬೆಂಗಳೂರು: ಕರೊನಾ ಸೋಂಕು ನಿರ್ವಹಣೆ ವಿಚಾರದಲ್ಲಿ ಸಾರ್ವಜನಿಕರ ಆಕ್ರೋಶ ವ್ಯಾಪಕವಾಗುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿರೋದಕ್ಕೆ ಅಧಿಕಾರಿಗಳ ಹೇಳಿಕೆ ನಡವಳಿಕೆಗಳೂ ಪುಷ್ಟಿ ನೀಡುತ್ತಿವೆ. ಕರೊನಾ ಸೋಂಕು ಪರೀಕ್ಷೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸುಳ್ಳು ವರದಿಗಳನ್ನು ನೀಡುತ್ತಿದ್ದು, ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ ಎಂಬ ಆಡಿಯೋ ಹರಿದಾಡುತ್ತಿರುವಂತೆ ಬಿಬಿಎಂಪಿ ಮುಖ್ಯ ಆರೋಗ್ಯಅಧಿಕಾರಿ ನೀಡಿದ ಹೇಳಿಕೆ ಇದು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ. ಹೀಗಾಗಿ, ಸುಮ್ಮನೆ ತನಿಖೆ ಮಾಡಿ ಸಮಯ ವ್ಯರ್ಥ ಮಾಡುವ ಬದಲು, ಸರ್ಕಾರದ ಸೂಚನೆಗಳನ್ನು ಪಾಲಿಸುತ್ತೇವೆ. | … Continue reading ‘ಸಾರ್ವಜನಿಕರ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ, ತನಿಖೆ ಮಾಡಿದರೆ ಸಮಯ ವ್ಯರ್ಥ’!
Copy and paste this URL into your WordPress site to embed
Copy and paste this code into your site to embed