ವಾಸನೆಯಲ್ಲೇ ಉಸಿರುಗಟ್ಟಿಸುವ ಚರಂಡಿ; ಸುರಕ್ಷತಾ ಸಾಧನವಿಲ್ಲದೇ ಕಾರ್ಮಿಕರನ್ನು ಇಳಿಸಿದ ಸ್ಥಳೀಯ ಆಡಳಿತ!

ಆನೇಕಲ್: ಚರಂಡಿ ಒಳಗೆ ಸಿಲುಕಿದ್ದ ಕಸವನ್ನು ಸ್ವಚ್ಛಗೊಳಿಸಲು ಆಧುನಿಕ ಸಾಧನಗಳು, ಸುರಕ್ಷಾ ಉಪಕರಣಗಳು ಬಂದಿದ್ದರೂ ಅದ್ಯಾವುದನ್ನೂ ನೀಡದೇ ಈ ಕಾರ್ಮಿಕರನ್ನು ನೇರವಾಗಿ ಬಿಬಿಎಂಪಿ ಚರಂಡಿಗೆ ಇಳಿಸಿದೆ ಎನ್ನಲಾಗಿದೆ. ೆಉಸಿರುಗಟ್ಟುವ ಚರಂಡಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಹೆಣ್ಣು ಮಕ್ಕಳು ಕೈಯಿಂದಲೇ ಚರಂಡಿ ಒಳಗೆ ಹೋಗಿ ದುರ್ವಾಸನೆಯಲ್ಲಿ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಕೆಲಸ. ಈ ಘಟನೆ ನಡೆದದ್ದು ಬೊಮ್ಮನಹಳ್ಳಿ ವ್ಯಾಪ್ತಿಯ ಹೊಂಗಸಂದ್ರದ ಮಸೀದಿ ರಸ್ತೆಯಲ್ಲಿ. ಸಾಕಷ್ಟು ಮಷಿನರಿಗಳು ಬಂದಿದ್ದರು ಕೈಯಲ್ಲೇ ಚರಂಡಿ ಕ್ಲೀನಿಂಗ್ ಮಾಡಲಾಗುತ್ತಿದ್ದು ಮಹಿಳೆಯರು ಯಾವುದೇ ಕೈಗವಸು, ಮುಖಕ್ಕೆ ಮಾಸ್ಕ್ … Continue reading ವಾಸನೆಯಲ್ಲೇ ಉಸಿರುಗಟ್ಟಿಸುವ ಚರಂಡಿ; ಸುರಕ್ಷತಾ ಸಾಧನವಿಲ್ಲದೇ ಕಾರ್ಮಿಕರನ್ನು ಇಳಿಸಿದ ಸ್ಥಳೀಯ ಆಡಳಿತ!