ಅಡ್ಡಾದಿಡ್ಡಿ ಓಡಾಡಿದವರನ್ನ ಎಳೆದೊಯ್ದು ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದ ಬಿಬಿಎಂಪಿ ಅಧಿಕಾರಿಗಳು! ಇದೆಂಥಾ ನ್ಯಾಯವೆಂದು ನೆಟ್ಟಿಗರ ಪ್ರಶ್ನೆ

ಬೆಂಗಳೂರು: ಕರೊನಾ ಸೋಂಕು ನಿಧಾನವಾಗಿ ತಗ್ಗುತ್ತಿದೆ. ಆದರೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅತ್ಯವಶ್ಯಕ ಎಂದು ವೈದ್ಯರು ಮತ್ತು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅದನ್ನು ಕೇಳರೆ, ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿ, ಅಡ್ಡಾದಿಡ್ಡಿ ಓಡಾಡಿದವರಿಗೆ ಬಿಬಿಎಂಪಿ ಶಾಕ್​ ನೀಡಿದೆ. ಕಾರಣವಿಲ್ಲದೆ ರಸ್ತೆಗಳಿದವರಿಗೆ ಕರೊನಾ ಟೆಸ್ಟ್​ ಮಾಡಲು ಪ್ರಯತ್ನಿಸಿದೆ. ಬಿಬಿಎಂಪಿ ವತಿಯಿಂದ ಪ್ರತಿ ಏರಿಯಾದಲ್ಲೂ ಟೆಂಟ್​ ಹಾಕಿಕೊಂಡು ಕರೊನಾ ಟೆಸ್ಟ್​ ಮಾಡುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಧರ್ನರಾಯನ ಸ್ವಾಮಿ ದೇವಸ್ಥಾನದ ಬಳಿ ಅನವಶ್ಯಕವಾಗಿ ರಸ್ತೆಗಿಳಿಸಿದ್ದ ಯುವಕರಿಗೆ … Continue reading ಅಡ್ಡಾದಿಡ್ಡಿ ಓಡಾಡಿದವರನ್ನ ಎಳೆದೊಯ್ದು ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದ ಬಿಬಿಎಂಪಿ ಅಧಿಕಾರಿಗಳು! ಇದೆಂಥಾ ನ್ಯಾಯವೆಂದು ನೆಟ್ಟಿಗರ ಪ್ರಶ್ನೆ