ಬೆಂಗಳೂರು: ಕರೊನಾ ಸೋಂಕು ನಿಧಾನವಾಗಿ ತಗ್ಗುತ್ತಿದೆ. ಆದರೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅತ್ಯವಶ್ಯಕ ಎಂದು ವೈದ್ಯರು ಮತ್ತು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅದನ್ನು ಕೇಳರೆ, ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ, ಅಡ್ಡಾದಿಡ್ಡಿ ಓಡಾಡಿದವರಿಗೆ ಬಿಬಿಎಂಪಿ ಶಾಕ್ ನೀಡಿದೆ. ಕಾರಣವಿಲ್ಲದೆ ರಸ್ತೆಗಳಿದವರಿಗೆ ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದೆ. ಬಿಬಿಎಂಪಿ ವತಿಯಿಂದ ಪ್ರತಿ ಏರಿಯಾದಲ್ಲೂ ಟೆಂಟ್ ಹಾಕಿಕೊಂಡು ಕರೊನಾ ಟೆಸ್ಟ್ ಮಾಡುತ್ತಿರುವುದನ್ನು ನೀವು ಗಮನಿಸಿರುತ್ತೀರಿ. ಧರ್ನರಾಯನ ಸ್ವಾಮಿ ದೇವಸ್ಥಾನದ ಬಳಿ ಅನವಶ್ಯಕವಾಗಿ ರಸ್ತೆಗಿಳಿಸಿದ್ದ ಯುವಕರಿಗೆ … Continue reading ಅಡ್ಡಾದಿಡ್ಡಿ ಓಡಾಡಿದವರನ್ನ ಎಳೆದೊಯ್ದು ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದ ಬಿಬಿಎಂಪಿ ಅಧಿಕಾರಿಗಳು! ಇದೆಂಥಾ ನ್ಯಾಯವೆಂದು ನೆಟ್ಟಿಗರ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed