BBKS10: ಪ್ರತಾಪ್ ಸಂಕಟ ಪಡುವಂತ ಭವಿಷ್ಯ ಹೇಳಿದ ವಿದ್ಯಾಶಂಕರಾನಂದ ಸ್ವಾಮೀಜಿ! ಅಷ್ಟಕ್ಕೂ ಹೇಳಿದ್ದೇನು?
ಬೆಂಗಳೂರು: ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್ಬಾಸ್ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ. ಅವರು ಯಾರ ಯಾರ ಬಗ್ಗೆ ಏನೇನು ಹೇಳಿದ್ದಾರೆ ಎಂಬುದು ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಸುಳಿವು ಸಿಕ್ಕಿದೆ. ಇದನ್ನೂ ಓದಿ: ‘ಡಂಕಿ’ ಧಮಾಕ: ಬಾಲಿವುಡ್ನಲ್ಲಿ ಶಾರುಖ್-ಹಿರಾನಿ ಕಾಂಬಿನೇಷನ್ ಮಾಡಿತು ಕಮಾಲ್! ಬಿಗ್ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವರ್ತೂರು … Continue reading BBKS10: ಪ್ರತಾಪ್ ಸಂಕಟ ಪಡುವಂತ ಭವಿಷ್ಯ ಹೇಳಿದ ವಿದ್ಯಾಶಂಕರಾನಂದ ಸ್ವಾಮೀಜಿ! ಅಷ್ಟಕ್ಕೂ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed