ಶಿವಮೊಗ್ಗ ಗಲಭೆ; ಇದೊಂದು ಸಣ್ಣ ಘಟನೆ ಎಂದ ಗೃಹ ಸಚಿವರ ಹೇಳಿಕೆಗೆ ಬೊಮ್ಮಾಯಿ ಕೊಟ್ಟ ಉತ್ತರ ಹೀಗಿದೆ
ಮಂಡ್ಯ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಗಲಭೆಯ ಹಿನ್ನೆಲೆ ಸದ್ಯ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಈ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ಇದೀಗ ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕಾಣೆಯಾದ ಮೂವರು ಸಹೋದರಿಯರು ಶವವಾಗಿ ಪೆಟ್ಟಿಗೆಯಲ್ಲಿ ಪತ್ತೆ! ಪರಮೇಶ್ವರ್ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, “ಅವರು ಈ ರೀತಿ … Continue reading ಶಿವಮೊಗ್ಗ ಗಲಭೆ; ಇದೊಂದು ಸಣ್ಣ ಘಟನೆ ಎಂದ ಗೃಹ ಸಚಿವರ ಹೇಳಿಕೆಗೆ ಬೊಮ್ಮಾಯಿ ಕೊಟ್ಟ ಉತ್ತರ ಹೀಗಿದೆ
Copy and paste this URL into your WordPress site to embed
Copy and paste this code into your site to embed