ಅಡವಿಟ್ಟ ಚಿನ್ನ ಕೊಡಲ್ಲ ಎಂದ ಅಧಿಕಾರಿ; ಬ್ಯಾಂಕ್ ಎದುರೇ ವಿಷ ಕುಡಿಯಲು ಮುಂದಾದ ರೈತ
ವಿಜಯನಗರ: ಅಡವಿಟ್ಟ ಚಿನ್ನವನ್ನು ವಾಪಸ್ ನೀಡಲು ತಕರಾರು ತೆಗೆದ ಬ್ಯಾಂಕ್ ಅಧಿಕಾರಿಗಳಿಂದಾಗಿ ಬೇಸತ ರೈತರೊಬ್ಬರು ಬ್ಯಾಂಕ್ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ನಡೆದಿದೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್ವೊಂದರ ಮುಂದೆ ಈ ಘಟನೆ ನಡೆದಿದೆ. ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಯಲ್ಲಪ್ಪ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು. ರೈತ ಯಲ್ಲಪ್ಪ 2021ರ ಮೇ ತಿಂಗಳಲ್ಲಿ ಜಮೀನು ನಿರ್ವಹಣೆಗಾಗಿ 36 ಗ್ರಾಂ ಚಿನ್ನವನ್ನು ಅಡವಿಟ್ಟು 92 ಸಾವಿರ ಸಾಲ … Continue reading ಅಡವಿಟ್ಟ ಚಿನ್ನ ಕೊಡಲ್ಲ ಎಂದ ಅಧಿಕಾರಿ; ಬ್ಯಾಂಕ್ ಎದುರೇ ವಿಷ ಕುಡಿಯಲು ಮುಂದಾದ ರೈತ
Copy and paste this URL into your WordPress site to embed
Copy and paste this code into your site to embed