BengaluruTechSummit| ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು… ಎಂದು ಬಣ್ಣಿಸಿದ ಪ್ರಧಾನಿ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ(ಬುಧವಾರ) ನಡೆಯುತ್ತಿರುವ ‘ಬೆಂಗಳೂರು ಟೆಕ್ ಶೃಂಗಸಭೆ’ಗೆ ವರ್ಚುವಲ್ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು ಎಂದು ಬಣ್ಣಿಸಿದರು. ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕೋವಿಡ್ ಸಂದರ್ಭವೂ ಭಾರತದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿತ್ತು. ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗುತ್ತಿದೆ. ತಂತ್ರಜ್ಞಾನ ಬಳಕೆ ಭ್ರಷ್ಟಾಚಾರ ನಿಯಂತ್ರಣದ ಸಾಧನವೂ ಆಗಿ ಪರಿವರ್ತನೆಗೊಂಡಿದೆ ಎಂದರು. ಸಮಾನತೆ ಹಾಗೂ … Continue reading BengaluruTechSummit| ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು… ಎಂದು ಬಣ್ಣಿಸಿದ ಪ್ರಧಾನಿ
Copy and paste this URL into your WordPress site to embed
Copy and paste this code into your site to embed