BengaluruTechSummit| ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು… ಎಂದು ಬಣ್ಣಿಸಿದ ಪ್ರಧಾನಿ

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ(ಬುಧವಾರ) ನಡೆಯುತ್ತಿರುವ ‘ಬೆಂಗಳೂರು ಟೆಕ್​ ಶೃಂಗಸಭೆ’ಗೆ ವರ್ಚುವಲ್​ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು ಎಂದು ಬಣ್ಣಿಸಿದರು. ಬೆಂಗಳೂರು ಟೆಕ್​ ಸಮ್ಮಿಟ್​ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಕೋವಿಡ್ ಸಂದರ್ಭವೂ ಭಾರತದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿತ್ತು. ಸಣ್ಣ ಉದ್ಯಮಿಗಳಿಗೂ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗುತ್ತಿದೆ. ತಂತ್ರಜ್ಞಾನ ಬಳಕೆ ಭ್ರಷ್ಟಾಚಾರ ನಿಯಂತ್ರಣದ ಸಾಧನವೂ ಆಗಿ ಪರಿವರ್ತನೆಗೊಂಡಿದೆ ಎಂದರು. ಸಮಾನತೆ ಹಾಗೂ … Continue reading BengaluruTechSummit| ತಂತ್ರಜ್ಞಾನ-ನಾವೀನ್ಯತೆಯ ನಾಯಕತ್ವದ ತವರು ಬೆಂಗಳೂರು… ಎಂದು ಬಣ್ಣಿಸಿದ ಪ್ರಧಾನಿ