ಕಣ್ಣೀರಿಟ್ಟ ನಟ ಅನಿರುದ್ಧ್… ಕೊನೆಗೆ ಕ್ಷಮೆ ಕೇಳಿದ್ದೇಕೆ?

ಬೆಂಗಳೂರು: ಕೊನೆಗೂ ಬಹಳ ದಿನಗಳಿಂದ ವಿವಾದಕ್ಕೊಳಗಾಗಿದ್ದ ನಟ ಅನಿರುದ್ಧ್​ ಬ್ಯಾನ್​ ಪ್ರಕರಣ ಸುಖಾಂತ್ಯ ಕಂಡಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್​ ಅವರ ನಡುವೆ ಪ್ರಕರಣ ಬಗೆಹರಿದಿದ್ದು, ಮುಂದೆ ಯಾವುದೇ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅನಿರುದ್ಧ್​ ನಟಿಸಬಹುದಾಗಿದೆ. ಇದನ್ನೂ ಓದಿ: ರಿಷಭ್​ಗೆ ಎಚ್ಚರಿಕೆ ನೀಡಿದ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​; ಯಾಕೆ ಗೊತ್ತಾ? ಆರೂರು ಜಗದೀಶ್​ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿಯ ತಂಡದೊಂದಿಗೆ ವೈಮನಸ್ಯ ಉಂಟಾದ ಕಾರಣ ಅನಿರುದ್ಧ್​, ಆ ತಂಡದಿಂದ ಕೆಲವು ತಿಂಗಳುಗಳ ಹಿಂದೆ … Continue reading ಕಣ್ಣೀರಿಟ್ಟ ನಟ ಅನಿರುದ್ಧ್… ಕೊನೆಗೆ ಕ್ಷಮೆ ಕೇಳಿದ್ದೇಕೆ?