ಕಣ್ಣೀರಿಟ್ಟ ನಟ ಅನಿರುದ್ಧ್… ಕೊನೆಗೆ ಕ್ಷಮೆ ಕೇಳಿದ್ದೇಕೆ?
ಬೆಂಗಳೂರು: ಕೊನೆಗೂ ಬಹಳ ದಿನಗಳಿಂದ ವಿವಾದಕ್ಕೊಳಗಾಗಿದ್ದ ನಟ ಅನಿರುದ್ಧ್ ಬ್ಯಾನ್ ಪ್ರಕರಣ ಸುಖಾಂತ್ಯ ಕಂಡಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್ ಅವರ ನಡುವೆ ಪ್ರಕರಣ ಬಗೆಹರಿದಿದ್ದು, ಮುಂದೆ ಯಾವುದೇ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅನಿರುದ್ಧ್ ನಟಿಸಬಹುದಾಗಿದೆ. ಇದನ್ನೂ ಓದಿ: ರಿಷಭ್ಗೆ ಎಚ್ಚರಿಕೆ ನೀಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್; ಯಾಕೆ ಗೊತ್ತಾ? ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿಯ ತಂಡದೊಂದಿಗೆ ವೈಮನಸ್ಯ ಉಂಟಾದ ಕಾರಣ ಅನಿರುದ್ಧ್, ಆ ತಂಡದಿಂದ ಕೆಲವು ತಿಂಗಳುಗಳ ಹಿಂದೆ … Continue reading ಕಣ್ಣೀರಿಟ್ಟ ನಟ ಅನಿರುದ್ಧ್… ಕೊನೆಗೆ ಕ್ಷಮೆ ಕೇಳಿದ್ದೇಕೆ?
Copy and paste this URL into your WordPress site to embed
Copy and paste this code into your site to embed