ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ಚರಂಡಿಯಲ್ಲಿ ಪತ್ತೆಯಾದ ಮತ ಪೆಟ್ಟಿಗೆ!

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಯ ನಂತರ, ಭಾನುವಾರ (ಜುಲೈ 9) ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದು ಮುರ್ಷಿದಾಬಾದ್‌ನ ಚರಂಡಿಯಲ್ಲಿ ಮೂರು ಮತಪೆಟ್ಟಿಗೆಗಳು ಅನಾಥವಾಗಿ ಬಿದ್ದಿದ್ದವು. ಸ್ಥಳೀಯ ನಿವಾಸಿಯೊಬ್ಬರು, ಚಾಲ್ತಿಯಲ್ಲಿರುವ ಉದ್ವಿಗ್ನ ಪರಿಸ್ಥಿತಿಯ ಕಾರಣ ಹೊರಬರಲು ಸಾರ್ವಜನಿಕರು ಹಿಂಜರಿಯುತ್ತಿದ್ದಾರೆ ಎಂದಿದ್ದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಬೆದರಿಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ಚುನಾವಣೆ ನಂತರ ಇಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ. ಸಾರ್ವಜನಿಕರೂ ಭಯದಿಂದ ಹೊರಬರುತ್ತಿಲ್ಲ. ಜನರು ಭಯಭೀತರಾಗಿದ್ದಾರೆ. ಯಾರಾದರೂ ಹೊರಗೆ ಬಂದರೆ, ಟಿಎಂಸಿ ಬೆದರಿಕೆ ಹಾಕುತ್ತದೆ,” … Continue reading ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ಚರಂಡಿಯಲ್ಲಿ ಪತ್ತೆಯಾದ ಮತ ಪೆಟ್ಟಿಗೆ!