ವೇದಘೋಷ, ಮಂಗಳವಾದ್ಯಗಳ ನಡುವೆ ಬಾಲರಾಮದೇವರ ಪ್ರಾಣಪ್ರತಿಷ್ಠೆ: ಅಕ್ಷತೆ ಹಾಕಿ, ಆರತಿ ಬೆಳಗಿದ ಪ್ರಧಾನಿ ಮೋದಿ..ಮುಗಿಲು ಮುಟ್ಟಿದ ‘ಜೈಶ್ರೀರಾಂ’ ನೀನಾದ..

ಅಯೋಧ್ಯೆ: ಶ್ರೀರಾಮಮಂದಿರದಲ್ಲಿ ದೇವರ ಪ್ರಾಣ ಪ್ರತಿಷ್ಠೆ ವಿಜೃಂಭಣೆಯಿಂದ ನಡೆಯಿತು. ಪ್ರಧಾನಿ ಮೋದಿಯವರ ಕೈಯಿಂದ ಅಭಿಜಿತ್ ಲಗ್ನದಲ್ಲಿ ನಡೆದ ಪೂಜಾ ವಿಧಿ ವಿಧಾನ ಕೋಟ್ಯಂತರ ರಾಮಭಕ್ತರನ್ನು ಪುಳಕಿತರನ್ನಾಗಿಸಿತು. ದೇಶ, ವಿದೇಶಗಳಲ್ಲಿ ಈ ಸುಂದರ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು. ಇದನ್ನೂ ಓದಿ:ರಾಮಮಂದಿರ ಲೋಕಾರ್ಪಣೆ: ಭಾರತದಾದ್ಯಂತ ಮುಗಿಲು ಮುಟ್ಟಿದ ಸಂಭ್ರಮ: ನೀರಸ ಯಾತ್ರೆಗಳಲ್ಲಿ ಮುಳುಗಿದ ‘INDIA’! ಈ ಮಹತ್ಕಾರ್ಯಕ್ಕೆ ಸ್ವಾಮೀಜಿಗಳು, ದೇಶ ವಿದೇಶಗಳ ಪ್ರಮುಖರು ಸೇರಿದಂತೆ ಸುಮಾರು 7 ಸಾವಿರ ಮಂದಿ ಆಗಮಿಸಿದ್ದರು. ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೇರವಾಗಿ ವೀಕ್ಷಿಸಿ ರಾಜಕೀಯ, … Continue reading ವೇದಘೋಷ, ಮಂಗಳವಾದ್ಯಗಳ ನಡುವೆ ಬಾಲರಾಮದೇವರ ಪ್ರಾಣಪ್ರತಿಷ್ಠೆ: ಅಕ್ಷತೆ ಹಾಕಿ, ಆರತಿ ಬೆಳಗಿದ ಪ್ರಧಾನಿ ಮೋದಿ..ಮುಗಿಲು ಮುಟ್ಟಿದ ‘ಜೈಶ್ರೀರಾಂ’ ನೀನಾದ..