ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ 55 ದೇಶಗಳ 100 ಗಣ್ಯರು!

ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಬಾಲರಾಮ ದೇವರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಅನೇಕ ದೇಶಗಳ ರಾಯಭಾರಿಗಳು, ಮುಖ್ಯಮಂತ್ರಿಗಳು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ 55 ದೇಶಗಳ 100 ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಹೆಸರಿನಲ್ಲಿ ನಕಲಿ ಪ್ರಸಾದ: ಆನ್‌ಲೈನ್‌ನಲ್ಲಿ ಮಾರಾಟ- ಅಮೆಜಾನ್‌ಗೆ ನೋಟಿಸ್! ವಿಶ್ವದ ಅನೇಕ ದೇಶಗಳ ರಾಯಭಾರಿಗಳು, 55 ದೇಶಗಳ ಸುಮಾರು 100 ಮುಖ್ಯಸ್ಥರು ಬಾಲರಾಮದೇವರ ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮ ವಂಶಜರು ಎಂದು ಹೇಳಿಕೊಳ್ಳುವ … Continue reading ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ 55 ದೇಶಗಳ 100 ಗಣ್ಯರು!