ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ 55 ದೇಶಗಳ 100 ಗಣ್ಯರು!
ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಬಾಲರಾಮ ದೇವರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಅನೇಕ ದೇಶಗಳ ರಾಯಭಾರಿಗಳು, ಮುಖ್ಯಮಂತ್ರಿಗಳು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ 55 ದೇಶಗಳ 100 ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಹೆಸರಿನಲ್ಲಿ ನಕಲಿ ಪ್ರಸಾದ: ಆನ್ಲೈನ್ನಲ್ಲಿ ಮಾರಾಟ- ಅಮೆಜಾನ್ಗೆ ನೋಟಿಸ್! ವಿಶ್ವದ ಅನೇಕ ದೇಶಗಳ ರಾಯಭಾರಿಗಳು, 55 ದೇಶಗಳ ಸುಮಾರು 100 ಮುಖ್ಯಸ್ಥರು ಬಾಲರಾಮದೇವರ ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮ ವಂಶಜರು ಎಂದು ಹೇಳಿಕೊಳ್ಳುವ … Continue reading ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ 55 ದೇಶಗಳ 100 ಗಣ್ಯರು!
Copy and paste this URL into your WordPress site to embed
Copy and paste this code into your site to embed