ಮಾನ್ಸೂನ್ನಲ್ಲಿ ಸೊಪ್ಪನ್ನು ತಿಂದರೆ ಸೋಂಕಿನ ಭಯವಿದೆಯೇ? ಇಂತಿವೆ ನಿಮಗಾಗಿ ಸರಳ ಸಲಹೆಗಳು
ಬೆಂಗಳೂರು: ಮಳೆಗಾಲದಲ್ಲಿ ಸೋಂಕಿನ ಭಯ ಇರುತ್ತದೆ. ವಿಶೇಷವಾಗಿ ಸೊಪ್ಪು ತಿನ್ನಲು ಹಲವರು ಹೆದರುತ್ತಾರೆ. ಆದರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಸೊಪ್ಪು ಸ್ವಚ್ಛಗೊಳಿಸುವ ಸಲಹೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬನ್ನಿ ನಾವು ನಿಮಗೆ ಕೆಲವು ಆರೋಗ್ಯಕರವಾದ ಸಲಹೆ ನೀಡುತ್ತೇವೆ. ಇದನ್ನೂ ಓದಿ: 2 ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್ ನಟನ ಪತ್ನಿ ಮಳೆಗಾಲದಲ್ಲಿ ಅನೇಕರು ಸೊಪ್ಪು ತಿನ್ನಲು ಹೆದರುತ್ತಾರೆ. ಕಾರಣ ಮಳೆಗಾಲದಲ್ಲಿ ಗದ್ದೆಯಲ್ಲಿನ ಹಸಿರೆಲೆಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವ … Continue reading ಮಾನ್ಸೂನ್ನಲ್ಲಿ ಸೊಪ್ಪನ್ನು ತಿಂದರೆ ಸೋಂಕಿನ ಭಯವಿದೆಯೇ? ಇಂತಿವೆ ನಿಮಗಾಗಿ ಸರಳ ಸಲಹೆಗಳು
Copy and paste this URL into your WordPress site to embed
Copy and paste this code into your site to embed