ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!

ನಾಗಪುರ: ತನ್ನ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಬಿಡಿಸಿಕೊಳ್ಳಲು ಬಡ ಆಟೋ ಚಾಲಕನೊಬ್ಬ ತನ್ನ ಮಗನ ಪಿಗ್ಗಿ ಬ್ಯಾಂಕಿನ ನಾಣ್ಯಗಳನ್ನು ತಂದೊಪ್ಪಿಸಿದ ಮನ ಕಲಕುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ದೃಶ್ಯವನ್ನು ನೋಡಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆತನ ಮೇಲಿದ್ದ ದಂಡದ ಮೊತ್ತವನ್ನು ತಾವೇ ಕಟ್ಟಿ ಮಾನವೀಯತೆ ಮೆರೆದಿದ್ದಾರೆ. ನಾಗಪುರ ನಗರದ ಆಟೋ ಚಾಲಕ ರೋಹಿತ್​ ಖಡ್ಸೆ ಆಗಸ್ಟ್​ 8 ರಂದು ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಆಟೋ ಮೇಲೆ 200 ರೂ.ಗಳ ಚಲನ್​ ಇಶ್ಯೂ ಮಾಡಲಾಗಿತ್ತು. ನಂತರ … Continue reading ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!