ನವದೆಹಲಿ: “ಆಸ್ಟ್ರೇಲಿಯಾವು ಪಾಂಡವರ ‘ಅಸ್ತ್ರಗಳ’ ಶೇಖರಣಾ ಕೇಂದ್ರವಾಗಿತ್ತು. ಅದನ್ನು ‘ಅಸ್ತ್ರಾಲಯ’ ಎಂದು ಕರೆಯಲಾಗುತ್ತಿತ್ತು. ಇದು ಅವರು ವಿಶ್ವಕಪ್ ಗೆಲ್ಲಲು ನಿಜವಾದ ಕಾರಣ” ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಹಾಕಿದ್ದು, ಇದು ವೈರಲ್ ಆಗಿದೆ. ಇದನ್ನೂ ಓದಿ: ಬೈಕ್ನಲ್ಲಿ ಬಂದ ಅಪರಿಚಿತರಿಂದ ಯುವತಿ ಅಪಹರಣ: ಹಗಲಲ್ಲೇ ದುಷ್ಕೃತ್ಯ- ಬೆಚ್ಚಿಬಿದ್ದ ಗ್ವಾಲಿಯರ್ ಜನ ಕಾಟ್ಜು ಅವರು ತಮ್ಮ ಬಹಿರಂಗ ಮತ್ತು ಅಸಾಂಪ್ರದಾಯಿಕ … Continue reading ‘ಆಸ್ಟ್ರೇಲಿಯಾ’ ಅಲ್ಲ, ಅದು ಪಾಂಡವರ ‘ಅಸ್ತ್ರಾಲಯ’..ಅದಕ್ಕೇ ಗೆದ್ದಿದೆ – ನ್ಯಾ.ಕಾಟ್ಜು ಹೇಳಿಕೆಗೆ ನೆಟ್ಟಿಗರು ಏನೆಂದರು?
Copy and paste this URL into your WordPress site to embed
Copy and paste this code into your site to embed