‘ಆಗಸ್ಟ್ 5’ ‘ಆಗಸ್ಟ್ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ
ಕೋಲ್ಕತ್ತ: ಶ್ರೀರಾಮಮಂದಿರ ಭೂಮಿಪೂಜೆಯ ಬಗ್ಗೆ ಹಲವು ಪ್ರತಿಪಕ್ಷಗಳ ನಾಯಕರು ಒಂದೊಂದು ಹೇಳಿಕೆ ನೀಡಿದ್ದರೂ ಕೂಡ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದೂ ಮಾತಾಡಿರಲಿಲ್ಲ. ಅಷ್ಟಕ್ಕೂ ಕಳೆದ ಲೋಕಸಭಾ ಚುನಾವಣೆ ವೇಳೆ ಜೈ ಶ್ರೀರಾಮ್ ಎಂಬ ಘೋಷವಾಕ್ಯದ ಸಲುವಾಗಿಯೇ ಪಶ್ಚಿಮಬಂಗಾಳದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು ಎಂಬುದನ್ನೂ ಮರೆಯುವಂತಿಲ್ಲ. ಮಮತಾ ಬ್ಯಾನರ್ಜಿ ಎದುರು ಜೈ ಶ್ರೀರಾಮ್ ಎಂದವನನ್ನು ಬಂಧಿಸಿದ ಘಟನೆ ನಡೆದಿತ್ತು. ಹಾಗೇ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಜೈ ಸಿಯಾ ರಾಮ್ ಎಂದು ಭಾಷಣ ಪ್ರಾರಂಭಿಸಿ, ನಂತರ … Continue reading ‘ಆಗಸ್ಟ್ 5’ ‘ಆಗಸ್ಟ್ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ
Copy and paste this URL into your WordPress site to embed
Copy and paste this code into your site to embed