ಪ್ರಧಾನಿ ಮೋದಿ ಸ್ವೀಕರಿಸಿದ ಸ್ಮರಣಿಕೆಗಳ ಹರಾಜು; ದುಬಾರಿ ಬೆಲೆಗೆ ಬಿಕರಿಯಾಯಿತು ಬನಾರಸ್​ ಘಾಟ್ ಪೇಂಟಿಂಗ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶ ಹಾಗೂ ರಾಜ್ಯಗಳ ಪ್ರವಾಸದ ವೇಳೆ ನೀಡಲಾಗುವ ಸ್ಮರಣಿಕೆಗಳ ಐದನೇ ವಾರ್ಷಿಕ ಹರಾಜಿನಲ್ಲಿ ಸುಮಾರು ಎರಡು ಸಾವಿರ ಮಂದಿ ಬಿಡ್ ಕೂಗಿರುವುದಾಗಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ ಭಗವಾನ್ ಲಕ್ಷ್ಮೀ ನಾರಾಯಣ ವಿಠ್ಠಲ್, ರುಕ್ಮಿಣಿ ಮತ್ತು ಬನಾರಸ್‌ ಘಾಟ್​ ಪೇಂಟಿಂಗ್​ಗೆ ಹೆಚ್ಚಿನ ಬೇಡಿಕೆ ಇದೆ. ಕಲಾವಿದ ಪರೇಶ್ ಮೇಟಿ ಅವರು ರಚಿಸಿರುವ ಬನಾರಸ್​ ಘಾಟ್​ ಚಿತ್ರವು 74.5 ಲಕ್ಷಕ್ಕೆ ಬಿಕರಿಯಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ವಿದೇಶ … Continue reading ಪ್ರಧಾನಿ ಮೋದಿ ಸ್ವೀಕರಿಸಿದ ಸ್ಮರಣಿಕೆಗಳ ಹರಾಜು; ದುಬಾರಿ ಬೆಲೆಗೆ ಬಿಕರಿಯಾಯಿತು ಬನಾರಸ್​ ಘಾಟ್ ಪೇಂಟಿಂಗ್‌