ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ
ಬೆಂಗಳೂರು: ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಬಾಡಿಗೆದಾರನೊಬ್ಬ ಮಹಿಳೆಯ ಮುಖವನ್ನೇ ಕೊಯ್ದಿರುವ ಆತಂಕಕಾರಿ ಘಟನೆ ಮುನೇಶ್ವರನಗರದಲ್ಲಿ ನಡೆದಿದೆ. ಮನೆ ಮಾಲೀಕ ಫಯಾಜ್ ಎಂಬುವರ ಮನೆಯಲ್ಲಿ ವಾಸವಾಗಿದ್ದ ಶ್ರೀದೇವಿ ಎಂಬುವರ ಮೇಲೆ ನಜೀರ್ ಎಂಬಾತ ತನ್ನ ಮಗನೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ. ಫಯಾಜ್ ಅವರ ಬಿಲ್ಡಿಂಗ್ನಲ್ಲಿ ಶ್ರೀದೇವಿ ಮತ್ತು ನಜೀರ್ ಕುಟುಂಬ ವಾಸವಿದೆ. ಫಯಾಜ್ ವಿದೇಶದಲ್ಲಿ ಇರುವುದರಿಂದ ಬಾಡಿಗೆಯನ್ನು ಸಂಗ್ರಹಿಸುವ ಜವಬ್ದಾರಿಯನ್ನು ಶ್ರೀದೇವಿಗೆ ನೀಡಲಾಗಿತ್ತು. ಆದರೆ ಕಳೆದ ಮೂರು ತಿಂಗಳಿಂದ ನಜೀರ್, ಬಾಡಿಗೆ ನೀಡಿರಲಿಲ್ಲ. ಹೀಗಾಗಿ ಶ್ರೀದೇವಿ ಬಾಡಿಗೆ … Continue reading ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ
Copy and paste this URL into your WordPress site to embed
Copy and paste this code into your site to embed