ಕಾಂಗ್ರೆಸ್​​ ಸಿಡಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ; ಅಶ್ವಥ್ ನಾರಾಯಣ

ಕೋಲಾರ : ಕಾಂಗ್ರೆಸ್​​ ಪಾರ್ಟಿ ಸಿಡಿ ಪಾರ್ಟಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ. ಜಾರಕಿಹೊಳಿ ಅವರಿಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆಂದು ಕಾಂಗ್ರೆಸ್​​ ವಿರುದ್ಧವಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ. ಕಾಂಗ್ರೆಸ್,​ ಬಿಜೆಪಿ ಸಚಿವರಿಗೆ ಸಿಡಿ ಧಮ್ಕಿ ಪ್ರಕರಣವಾಗಿ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರವನ್ನೇ ಹಿಂದೆ ಪಡೆದವರು ಕಾಂಗ್ರೆಸ್​​. ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು, ಭ್ರಷ್ಟಾಚಾರವನ್ನ ಪೋಷಣೆ ಮಾಡಿದವರು ಕಾಂಗ್ರೆಸ್​​ ಪಕ್ಷವಾಗಿದೆ. ಇದನ್ನು​​ ಸಂಪೂರ್ಣವಾಗಿ ತಡೆಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಹೆದ್ದಾರಿ ಉದ್ಘಾಟನೆ ಕುರಿತು … Continue reading ಕಾಂಗ್ರೆಸ್​​ ಸಿಡಿ, ಬ್ಲ್ಯಾಕ್​ ಮೇಲ್ ಪಾರ್ಟಿಯಾಗಿದೆ; ಅಶ್ವಥ್ ನಾರಾಯಣ