ವಿಧಾನಸೌಧದಲ್ಲಿ 10 ಲಕ್ಷ ರೂ. ಸಿಕ್ಕ ಪ್ರಕರಣ; ಹಣ ತಂದಿದ್ದ ಉದ್ಧೇಶ ಬಾಯ್ಬಿಟ್ಟ ಇಂಜಿನಿಯರ್!

ಬೆಂಗಳೂರು: ವಿಧಾನಸೌಧದಲ್ಲಿ 10 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಿಂದ ಮಹತ್ವದ ತಿರುವು ಸಿಕ್ಕಿದೆ. ಬಂಧಿತ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ತನಿಖೆಯ ವೇಳೆ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ತಂದಿದ್ದ ಹಣ ಇದು. 10 ಲಕ್ಷ ಹಣವನ್ನು ಸಂಬಂಧಿಕರಿಂದ ಸಾಲ ಪಡೆದು ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಬಂಧಿತ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಂಡ್ಯದ ಉದ್ಯಮಿ ಮೃತ್ಯುಂಜಯ ಎಂಬುವವರ ಬಳಿ 10 ಲಕ್ಷ ರೂ.ಹಣ ಸಾಲ ಮಾಡಿಕೊಂಡಿದ್ದ. ಆದರೆ ಜಗದೀಶ್ ಹಣವನ್ನು … Continue reading ವಿಧಾನಸೌಧದಲ್ಲಿ 10 ಲಕ್ಷ ರೂ. ಸಿಕ್ಕ ಪ್ರಕರಣ; ಹಣ ತಂದಿದ್ದ ಉದ್ಧೇಶ ಬಾಯ್ಬಿಟ್ಟ ಇಂಜಿನಿಯರ್!