ವಿಶ್ವ ಹಿಂದು ಪರಿಷತ್ ಮುಖಂಡರ ಮೇಲೆ ಬಿಜೆಪಿ ನಾಯಕರಿಂದಲೇ ಹಲ್ಲೆಯತ್ನ; ಮೆರವಣಿಗೆ ವಿಚಾರ ಬಿಗಡಾಯಿಸಿ ಉಂಟಾಯ್ತು ಘರ್ಷಣೆ
ತುಮಕೂರು: ಮೆರವಣಿಗೆ ನಡೆಸುವ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳ ಚರ್ಚೆಯ ವಿಷಯ ಬಿಗಡಾಯಿಸಿ ಬಿಜೆಪಿಯವರೇ ಆದ ಮಾಜಿ ಸಚಿವರೊಬ್ಬರು ವಿಶ್ವ ಹಿಂದು ಪರಿಷತ್ ಮುಖಂಡರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ತುಮಕೂರಿನ ಪುರಭವನ ವೃತ್ತದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ. ಅಂದಹಾಗೆ ಹಲ್ಲೆಗೆ ಯತ್ನಿಸಿದ್ದ ಮಾಜಿ ಸಚಿವ ಬೇರಾರೂ ಅಲ್ಲ, ಬಿಜೆಪಿಯ ಸೊಗಡು ಶಿವಣ್ಣ. ಇವರು ವಿಶ್ವ ಹಿಂದು ಪರಿಷತ್ ಮುಖಂಡ ಜಿ.ಕೆ. ಶ್ರೀನಿವಾಸ್ ಅವರ ಮೈಮೇಲೆರಗಿ ಹಲ್ಲೆಗೆ ಯತ್ನಿಸಿದ್ದರು. ಅಷ್ಟಕ್ಕೂ ಇಂಥದ್ದೊಂದು ಘರ್ಷಣೆಗೆ ಮೆರವಣಿಗೆ ಕುರಿತ ಪರ-ವಿರೋಧ ಚರ್ಚೆ ಬಿಗಡಾಯಿಸಿದ್ದೇ … Continue reading ವಿಶ್ವ ಹಿಂದು ಪರಿಷತ್ ಮುಖಂಡರ ಮೇಲೆ ಬಿಜೆಪಿ ನಾಯಕರಿಂದಲೇ ಹಲ್ಲೆಯತ್ನ; ಮೆರವಣಿಗೆ ವಿಚಾರ ಬಿಗಡಾಯಿಸಿ ಉಂಟಾಯ್ತು ಘರ್ಷಣೆ
Copy and paste this URL into your WordPress site to embed
Copy and paste this code into your site to embed