ಬ್ಯಾಂಕಾಕ್ನಲ್ಲಿ ಆಶಿಕಾ ಕಾಣೆ!; ಬಟ್ಟೆ ನೋಡಿ ಸ್ವಭಾವ ಅಳೆಯಬೇಡಿ…
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅವರ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಮತ್ತೆ ಕೆಲವು ಶೂಟಿಂಗ್ ಹಂತದಲ್ಲಿವೆ. ಇದೆಲ್ಲದರ ನಡುವೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ಯ ಭಾಗವಾಗಿದ್ದಾರೆ! ‘ರ್ಯಾಂಬೊ 2’ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಶೀರ್ಷಿಕೆಯ ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್, ಹಿಂದೆಂದೂ ಕಾಣಿಸದ ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ತುಂಬ … Continue reading ಬ್ಯಾಂಕಾಕ್ನಲ್ಲಿ ಆಶಿಕಾ ಕಾಣೆ!; ಬಟ್ಟೆ ನೋಡಿ ಸ್ವಭಾವ ಅಳೆಯಬೇಡಿ…
Copy and paste this URL into your WordPress site to embed
Copy and paste this code into your site to embed