ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ‘ಅಭಿಜಿತ್’ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!

ಮುಂಬೈ: ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯಲ್ಲಿ 42 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಯೋಧ್ಯೆ ದೇವಸ್ಥಾನದಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನದ ಮುಹೂರ್ತದಲ್ಲಿ ಹೆರಿಗೆ ಮಾಡಲು ವೈದ್ಯರಲ್ಲಿ ಮಾಡಿದ್ದರು. ಇದನ್ನೂ ಓದಿ:ಶಿಕ್ಷಕನಿಗೆ ಕ್ಯಾನ್ಸರ್​ : 400 ವಿದ್ಯಾರ್ಥಿಗಳು ಮನೆಗೆ ಬಂದು ಏನ್ಮಾಡಿದರು ಗೊತ್ತಾ ?   ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಈ ಮೊದಲು ಹೆರಿಗೆ ದಿನಾಂಕವನ್ನು ಜನವರಿ 23ಕ್ಕೆ (ಮಂಗಳವಾರ) ಕ್ಕೆ ನೀಡಲಾಗಿತ್ತು. ಮಹಿಳೆಯ ಮನವಿ ಮೇರೆಗೆ ರಾಮನ ಪ್ರಾಣ … Continue reading ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ‘ಅಭಿಜಿತ್’ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!