ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ‘ಅಭಿಜಿತ್’ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!
ಮುಂಬೈ: ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯಲ್ಲಿ 42 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಯೋಧ್ಯೆ ದೇವಸ್ಥಾನದಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನದ ಮುಹೂರ್ತದಲ್ಲಿ ಹೆರಿಗೆ ಮಾಡಲು ವೈದ್ಯರಲ್ಲಿ ಮಾಡಿದ್ದರು. ಇದನ್ನೂ ಓದಿ:ಶಿಕ್ಷಕನಿಗೆ ಕ್ಯಾನ್ಸರ್ : 400 ವಿದ್ಯಾರ್ಥಿಗಳು ಮನೆಗೆ ಬಂದು ಏನ್ಮಾಡಿದರು ಗೊತ್ತಾ ? ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಈ ಮೊದಲು ಹೆರಿಗೆ ದಿನಾಂಕವನ್ನು ಜನವರಿ 23ಕ್ಕೆ (ಮಂಗಳವಾರ) ಕ್ಕೆ ನೀಡಲಾಗಿತ್ತು. ಮಹಿಳೆಯ ಮನವಿ ಮೇರೆಗೆ ರಾಮನ ಪ್ರಾಣ … Continue reading ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ‘ಅಭಿಜಿತ್’ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!
Copy and paste this URL into your WordPress site to embed
Copy and paste this code into your site to embed