ಕೋಲಾರದಲ್ಲಿ ಬಸ್​ ಆಕ್ಸಿಜನ್​ ಬ್ಯಾಂಕ್​ಗೆ ಚಾಲನೆ; ಕರೊನಾ ಮುಕ್ತ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್​ ಮಾಡುವ ಗ್ರಾಮ್ಕಕ್ಕೆ ಪ್ರೋತ್ಸಾಹ ಧನ

ಕೋಲಾರ: ಆಕ್ಸಿಜನ್​ ಕೊರತೆ ನೀಗಿಸುವ ಸಲುವಾಗಿ ಕೋಲಾರದಲ್ಲಿ ಬಸ್​ ಆಕ್ಸಿಜನ್​ ಬ್ಯಾಂಕ್​ ಸೇವೆಗೆ ಮಂಗಳವಾರದಂದು ಚಾಲನೆ ನೀಡಲಾಯಿತು. ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಬಸ್​ಗಳಿಗೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿ ಮಾತನಾಡಿದ ಸಚಿವರು, “ಜಿಲ್ಲಾಸ್ಪತ್ರೆ ‌ಹಾಗೂ ಇತರೆಡೆ ಅವಶ್ಯಕತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಕೋಲಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಕರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಈಗಾಗಲೇ ಜಿಲ್ಲೆಯ 826 ಗ್ರಾಮಗಳು ಕರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಯಾವ ಗ್ರಾಮವು ಕರೊನಾವನ್ನು ಸಂಪೂರ್ಣವಾಗಿ … Continue reading ಕೋಲಾರದಲ್ಲಿ ಬಸ್​ ಆಕ್ಸಿಜನ್​ ಬ್ಯಾಂಕ್​ಗೆ ಚಾಲನೆ; ಕರೊನಾ ಮುಕ್ತ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್​ ಮಾಡುವ ಗ್ರಾಮ್ಕಕ್ಕೆ ಪ್ರೋತ್ಸಾಹ ಧನ