ಸಪ್ತತಿಪೂರ್ತಿ ಸಂಭ್ರಮ; ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥರ 71ನೇ ವರ್ಧಂತಿ

ಸನಾತನ ಧರ್ಮದ ಪ್ರಚಾರಕ್ಕಾಗಿ ದೇಶದ 4 ದಿಕ್ಕುಗಳಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳಲ್ಲಿ ಶೃಂಗೇರಿ ಶಾರದಾಪೀಠವೂ ಒಂದು. ಶ್ರೀ ಸುರೇಶ್ವರಾಚಾರ್ಯರು ಮೊದಲ್ಗೊಂಡು 35 ಯತಿವರೇಣ್ಯರಿಂದ ಅಧಿಷ್ಠಿತವಾದ ಈ ಪೀಠಕ್ಕೆ 36ನೇ ಅಧಿಪತಿ ಶ್ರೀ ಭಾರತೀ ತೀರ್ಥರು. ಇಂದು ಅವರು 70 ವಸಂತಗಳನ್ನು ಪೂರೈಸಲಿದ್ದು, ಶೃಂಗೇರಿಯಲ್ಲಿ ಸಪ್ತತಿಪೂರ್ತಿ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಶೃಂಗೇರಿ ಶ್ರೀ ಶಾರದಾ ಪೀಠ ದೇಶದ ಅತ್ಯಂತ ಮಹತ್ವದ ಗುರು ಪೀಠಗಳಲ್ಲಿ ಒಂದು. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಈ ಪೀಠದ 36ನೇ ಜಗದ್ಗುರುಗಳು ಶ್ರೀ ಭಾರತೀತೀರ್ಥ … Continue reading ಸಪ್ತತಿಪೂರ್ತಿ ಸಂಭ್ರಮ; ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥರ 71ನೇ ವರ್ಧಂತಿ