ಬಲಹೀನ ಪಾಕ್; ಬಲಗೊಂಡ ಭಾರತ..

ಜಮ್ಮು-ಕಾಶ್ಮೀರದ ಕಾರ್ಗಿಲ್ ಗಿರಿಕಂದರ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ನುಸುಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ, ವಿಜಯಪತಾಕೆ ಹಾರಿಸಿದ ಕ್ಷಣಕ್ಕೆ ಈಗ 23 ವರ್ಷ. ‘ಆಪರೇಷನ್ ವಿಜಯ್’ದ ಸಂಕಲ್ಪ ಸಾಕಾರವಾಗಿ ಪಾಕಿಸ್ತಾನ ಮತ್ತೆ ಮುಖಭಂಗ ಅನುಭವಿಸಿದರೆ, ಮಾತೃಭೂಮಿ ರಕ್ಷಣೆಯ ಹೋರಾಟದಲ್ಲಿ ನಮ್ಮ 500 ಯೋಧರು ಹುತಾತ್ಮರಾದರು. ಅವರನ್ನು ದೇಶ ಕೃತಜ್ಞತೆಯಿಂದ ಸ್ಮರಿಸುತ್ತಿದೆ. ಈ ನಡುವೆ ಪಾಕ್​ನ ಕ್ಯಾತೆ ನಿಂತಿಲ್ಲ. ನೇರವಾಗಿ ಹೋರಾಟ ಮಾಡುವ ತಾಕತ್ತು ಇಲ್ಲದ ಪಾಕ್ ಉಗ್ರರ ಮೂಲಕ ಉಪಟಳ ನೀಡುತ್ತಿರುತ್ತದೆ. ಜತೆಗೆ ರಾಜಕೀಯವಾಗಿ ಪಾಕ್ ಆಕ್ರಮಿತ … Continue reading ಬಲಹೀನ ಪಾಕ್; ಬಲಗೊಂಡ ಭಾರತ..