ರಾತ್ರಿ ವೇಳೆ ವಾಹನ ತಡೆದು ಸುಲಿಗೆ ಮಾಡುತ್ತಿದ್ದ ಐವರು ದರೋಡೆಕೋರರ ಬಂಧನ

ಬೆಂಗಳೂರು: ರಾತ್ರಿ ಹೊತ್ತು ರಸ್ತೆಯಲ್ಲಿ ವಾಹನ ತಡೆದು ಚಾಲಕರಿಗೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಕಗ್ಗಲಿಪುರ ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯ ಪೇಂಟರ್ ಶೇಷಾದ್ರಿ (25), ದೀಕ್ಷಿತ್ (18), ಬನಶಂಕರಿಯ ಎಲೆಕ್ಟ್ರಿಷಿಯನ್ ಅರುಣ್ ಕುಮಾರ್ (21), ಆವಲಹಳ್ಳಿಯ ಶ್ರೀನಾಥ್ (23) ಮತ್ತು ಮೈಸೂರು ರಸ್ತೆ ಟಿಂಬರ್ ಯಾರ್ಡ್ ರಸ್ತೆ ಕ್ಯಾಬ್ ಚಾಲಕ ನಿಖಿಲ್ (24) ಬಂಧಿತರು. 1 ಕಾರು ಮತ್ತು 2 ಬೈಕ್ ಸೇರಿದಂತೆ 7.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು … Continue reading ರಾತ್ರಿ ವೇಳೆ ವಾಹನ ತಡೆದು ಸುಲಿಗೆ ಮಾಡುತ್ತಿದ್ದ ಐವರು ದರೋಡೆಕೋರರ ಬಂಧನ