ಅಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರ ಬಗ್ಗೆಯೂ ಆರೋಪ ಮಾಡುತ್ತಿದ್ದರೇನೋ?
ಬಾಲಿವುಡ್ನಲ್ಲಿ ಭಲಾಡ್ಯರು ಹೇಗೆ ಹೊಸಬರನ್ನು ತುಳಿದು ಬಿಸಾಡುತ್ತಾರೆ ಎಂದು ಮಂಗಳವಾರವಷ್ಟೇ ದಬಾಂಗ್ ಖ್ಯಾತಿಯ ಅಭಿನವ್ ಕಶ್ಯಪ್ ಹೇಳಿಕೊಂಡಿದ್ದರು. ತಾವು ಸಹ ಅದೇ ತರಹ ನಿರಂತರವಾಗಿ ತುಳಿತಕ್ಕೊಳಗಾಗಿದ್ದು, ತಮ್ಮ ಅವನತಿಗೆ ಸಲ್ಮಾನ್ ಕುಟುಂಬದವರೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದರು. ಈಗ ಅಭಿನವ್ ಮಾತಿಗೆ ಸಲ್ಮಾನ್ ಸಹೋದರ ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು ಈ ಕುರಿತು ಮಾತನಾಡಿರುವ ಅರ್ಬಾಜ್ ಖಾನ್, 2012ರಿಂದ ಅಭಿನವ್ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರ. … Continue reading ಅಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರ ಬಗ್ಗೆಯೂ ಆರೋಪ ಮಾಡುತ್ತಿದ್ದರೇನೋ?
Copy and paste this URL into your WordPress site to embed
Copy and paste this code into your site to embed