5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ…
ಬೆಂಗಳೂರು: ಕರುನಾಡ ರತ್ನ ನಟ ಡಾ. ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಅಗಲಿಕೆಯನ್ನು ಇಂದಿಗೂ, ಒಬ್ಬರಿಗೂ ಸತ್ಯ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಅವರನ್ನು ನೆನೆದು ಪ್ರತಿದಿನ ಕಂಬನಿ ಮಿಡಿಯುತ್ತಿದ್ದಾರೆ. ನಟ ಪುನೀತ್ ಅವರ ಮೇಲಿನ ಅಭಿಮಾನವನ್ನು ತೋರಿಸಲು ಯಾವ ಯಾವ ರೀತಿಯಲ್ಲಿ ಸಾಧ್ಯವಾಗುತ್ತೋ ಆ ಎಲ್ಲಾ ರೀತಿಗಳಲ್ಲಿ ಪುನೀತ್ಗೆ ವಿಶೇಷ ಗೌರವವನ್ನು ತೋರಿಸುತ್ತಿದ್ದಾರೆ. ಅದರಲ್ಲಿಯೂ, ಮಾರ್ಚ್ 17 ರಂದು ನಟ ಪುನೀತ್ ಅವರು ಹುಟ್ಟ ಹಬ್ಬವಾಗಿದ್ದು, ಅಂದೇ ಪುನೀತ್ … Continue reading 5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ…
Copy and paste this URL into your WordPress site to embed
Copy and paste this code into your site to embed