blank

ಸಮರ್ಪಕ ವಿದ್ಯುತ್ ಪೂರೈಕೆಗೆ ಮನವಿ

Appeal for adequate power supply

ತೇರದಾಳ: ತಾಲೂಕಿನ ಸಸಾಲಟ್ಟಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಶಾಖಾಧಿಕಾರಿ ಡಿ.ಎಂ.ಕಮ್ಮಾರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ರೈತರು ಅರಿಶಿಣ ಬೆಳೆಯನ್ನು ಒಣಗಲು ಜಮೀನುಗಳಲ್ಲಿ ಬಿಟ್ಟಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕಳ್ಳತನವಾಗವ ಸಾಧ್ಯತೆ ಇದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರಾದ ಹುಲೆಪ್ಪ ಹುಕ್ಕೇರಿ, ಮುತ್ತು ಭದ್ರಶೆಟ್ಟಿ, ಈರಪ್ಪ ಶೇಗುಣಸಿ, ಯಲ್ಲಪ್ಪ ಮುಶಿ, ಶಿವಲಿಂಗ ದಳವಾಯಿ, ಲೊಕೇಶ ಹಾದಿಮನಿ, ಸತೀಶ ಮರಡಿ, ಶಿವಲಿಂಗ ಕಾಪಸಿ ಮತ್ತಿತರರಿದ್ದಾರೆ.

Share This Article

ಬೆಲ್ಲ ಆರೋಗ್ಯವನ್ನಷ್ಟೇ ಅಲ್ಲ ಸೌಂದರ್ಯವನ್ನೂ ವೃದ್ಧಿಸುತ್ತದೆ! ಇದು ನಿಮಗೆ ಗೊತ್ತಾ? jaggery benefits

jaggery benefits: ಹುಡುಗಿಯರು ಸಾಮಾನ್ಯವಾಗಿ ಸೌಂದರ್ಯದ ವಿಷಯದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ…

ಕನಸಿನಲ್ಲಿ ಯಾರದೋ ಸಾವನ್ನು ಕಂಡರೆ ಶುಭವಂತೆ!; ಇತರ ಕೆಟ್ಟ ಕನಸುಗಳ ಶುಭ ಅರ್ಥ ತಿಳಿಯಿರಿ.. | Auspicious

Auspicious : ಸಾಮಾನ್ಯವಾಗಿ ರಾತ್ರಿ ನಿದ್ದೆ ಮಾಡುತ್ತಿರವಾಗ ಅನೇಕ ಕನಸುಗಳು ಕಾಣುತ್ತೇವೆ. ಇದರಲ್ಲಿ ಕೆಲ ಕನಸುಗಳು…

ಮನೆಯ ಮುಖ್ಯ ದ್ವಾರದಲ್ಲಿ ನಿಂತಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..Vastu Tips

Vastu Tips: ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ…